ದೇವರು…….. ನಂಬಿಕೆ ಮತ್ತು ವಾಸ್ತವ….
ವಿಜಯ ದರ್ಪಣ ನ್ಯೂಸ್ ಬೆಂಗಳೂರು: ನವೆಂಬರ್ 06 ದೇವರು…….. ನಂಬಿಕೆ ಮತ್ತು ವಾಸ್ತವ…. ಯಾವುದು ಶಕ್ತಿಶಾಲಿ ಮತ್ತು ಯಾವುದು ಪ್ರಯೋಜನಕಾರಿ….. ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮಿಗಳು ಹೇಳಿದ ಗಣೇಶ ಮತ್ತು ಅದಕ್ಕೆ ಪತ್ರಕರ್ತ ವಿಶ್ವೇಶ್ವರ ಭಟ್ಟರು ನೀಡಿದ ಟೀಕೆಯ ಪ್ರತಿಕ್ರಿಯೆ, ಉಕ್ರೇನ್, ಇಸ್ರೇಲ್, ಪ್ಯಾಲಿಸ್ಟೈನ್ ನಂತ ದೇಶಗಳಲ್ಲಿ ನಡೆಯುತ್ತಿರುವ ಸಾಮಾನ್ಯ ಜನರ ಮಾರಣಹೋಮದ ಸಂದರ್ಭದಲ್ಲಿ ಅಲ್ಲಾ ಜೀಸಸ್ ಅವರ ಪಾತ್ರಗಳು, ಆ ದೇವರುಗಳು ಸೃಷ್ಟಿಸಿರುವ ಧರ್ಮಗಳ ಅನುಯಾಯಿಗಳ ವರ್ತನೆಗಳು ಎಲ್ಲವೂ ಮನಸ್ಸಿನ ಮೂಲೆಯಲ್ಲಿ ಕಾಡುತ್ತಿದೆ.….. ನ್ಯಾಯ ಅನ್ಯಾಯದ,…