ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಎ ಬಿ ಬಸವರಾಜು

ವಿಜಯ ದರ್ಪಣ ನ್ಯೂಸ್… ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಎ ಬಿ ಬಸವರಾಜು ನೇಮಕ  ಬೆಂಗಳೂರು ಫೆಬ್ರವರಿ 04: ಬಸವರಾಜು ಎ.ಬಿ., ಐಎಎಸ್ (ಕೆಎನ್: 2017), ಸರ್ಕಾರದ ಉಪ ಕಾರ್ಯದರ್ಶಿ, ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಬೆಂಗಳೂರು ಅವರನ್ನು ತಕ್ಷಣದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿಲ್ಲಾಧಿಕಾರಿಯಾಗಿ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ .

Read More

ಭಾರತದಲ್ಲಿನ “ಎಕ್ಸೀಡ್ 3.0 ಕ್ಯಾಂಪಸ್ ಚಾಲೆಂಜ್”ನ ವಿಜೇತರನ್ನು ಪ್ರಕಟಿಸಿದ ವ್ಯಾಬ್ಟೆಕ್

ವಿಜಯ ದರ್ಪಣ ನ್ಯೂಸ್…. ಭಾರತದಲ್ಲಿನ “ಎಕ್ಸೀಡ್ 3.0 ಕ್ಯಾಂಪಸ್ ಚಾಲೆಂಜ್”ನ ವಿಜೇತರನ್ನು ಪ್ರಕಟಿಸಿದ ವ್ಯಾಬ್ಟೆಕ್ ಬೆಂಗಳೂರು: ಫೆಬ್ರವರಿ 4, 2025 – ವ್ಯಾಬ್ಟೆಕ್ ಕಾರ್ಪೊರೇಷನ್, ಇಂದು ಭಾರತದಲ್ಲಿ ಕಂಪನಿಯ 2024-25 ರ “ಎಕ್ಸೀಡ್ 3.0 ಕ್ಯಾಂಪಸ್ ಚಾಲೆಂಜ್”ನ ವಿಜೇತರನ್ನು ಘೋಷಿಸಿದೆ. ಮೂರನೇ ಆವೃತ್ತಿಯಲ್ಲಿ, ಈ ಚಾಲೆಂಜ್ ಮಹತ್ವಾಕಾಂಕ್ಷಿ ವೃತ್ತಿಪರರಿಗೆ ತಮ್ಮ ಸೃಜನಶೀಲ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಮತ್ತು ಅವರು ರೈಲು ಉದ್ಯಮದ ಕ್ರಿಯಾತ್ಮಕ, ಸಂಕೀರ್ಣ ವಾಸ್ತವಗಳೊಂದಿಗೆ ಹೊಂದಿಕೊಳ್ಳುವ ಅವಕಾಶವನ್ನು ಒದಗಿಸಿದೆ. “ಎಕ್ಸೀಡ್ ಕ್ಯಾಂಪಸ್ ಚಾಲೆಂಜ್, ನಾಳಿನ ಚಿಂತಕರನ್ನು ಮತ್ತು…

Read More

ನ್ಯಾಯ ಮತ್ತು ಸತ್ಯ ಸಾರ್ವಕಾಲಿಕ….

ವಿಜಯ ದರ್ಪಣ ನ್ಯೂಸ್…. ನ್ಯಾಯ ಮತ್ತು ಸತ್ಯ ಸಾರ್ವಕಾಲಿಕ…. ಸೋಷಿಯಲ್ ಮೀಡಿಯಾದಲ್ಲಿ ರಾಜಕೀಯ, ಧಾರ್ಮಿಕ, ಸಾಮಾಜಿಕ ಮತ್ತು ಇತರ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಗೆಳೆಯ ಗೆಳತಿಯರಲ್ಲಿ ಒಂದು ವಿನಯ ಪೂರ್ವಕ ಮನವಿ…………… ನಾವು ವ್ಯಕ್ತಪಡಿಸುವ ಅಭಿಪ್ರಾಯದ ನ್ಯಾಯ ದಂಡ ಎಲ್ಲಾ ಕಾಲಕ್ಕೂ, ಎಲ್ಲಾ ಸಂದರ್ಭಗಳಿಗೂ, ಎಲ್ಲಾ ವಿಷಯಗಳಿಗೂ ಒಂದೇ ರೀತಿಯಲ್ಲಿ ಮತ್ತು ನಿಷ್ಪಕ್ಷಪಾತವಾಗಿ ಇರಲಿ. ಅತಿಮುಖ್ಯ ಎಂದರೆ ನಮ್ಮ ನ್ಯಾಯ ದಂಡವೇ 360 ಡಿಗ್ರಿ ಕೋನದ ಸಮಷ್ಟಿ ಪ್ರಜ್ಞೆಯ ಚಿಂತನೆಯಲ್ಲಿ ಮೂಡಿರಬೇಕು. ಆಗ ಮಾತ್ರ ನ್ಯಾಯ…

Read More

ಯುವ ಸಂಶೋಧಕರ ಸಬಲೀಕರಣ: ಹ್ಯಾಕ್ ಟು ದಿ ಫ್ಯೂಚರ್ 2025 ಸೃಜನಶೀಲತೆ ಮತ್ತು ಪರಿಹಾರಗಳನ್ನುಒದಗಿಸಿದೆ

ವಿಜಯ ದರ್ಪಣ ನ್ಯೂಸ್…. ಯುವ ಸಂಶೋಧಕರ ಸಬಲೀಕರಣ: ಹ್ಯಾಕ್ ಟು ದಿ ಫ್ಯೂಚರ್ 2025 ಸೃಜನಶೀಲತೆ ಮತ್ತು ಪರಿಹಾರಗಳನ್ನುಒದಗಿಸಿದೆ ಬೆಂಗಳೂರು ಕ್ವೆಸ್ಟ್ ಅಲಯನ್ಸ್ ತನ್ನ ಐದು ದಿನಗಳ ಹ್ಯಾಕಥಾನ್, ʻಹ್ಯಾಕ್ ಟು ದಿ ಫ್ಯೂಚರ್: ಇನ್ನೋವೇಟಿಂಗ್ ಫಾರ್ ಪಾರ್ಟಿಸಿಪೇಟರಿ ಫ್ಯೂಚರ್ಸ್ʼ ಅನ್ನು ಹೆಮ್ಮೆಯಿಂದ ಸಮಾರೋಪಗೊಳಿಸಿದೆ. ಈ ವರ್ಷದ ಹ್ಯಾಕಥಾನ್‌ ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಜಾರ್ಖಂಡ್, ಮತ್ತು ಒಡಿಶಾ ಈ ಐದು ರಾಜ್ಯಗಳ 57 ಕ್ಕೂ ಹೆಚ್ಚು ಯುವ ಸಂಶೋಧಕರಿಗೆ ನೈಜ-ಪ್ರಪಂಚದ ಸವಾಲುಗಳಿಗೆ ನ್ಯಾಯಯುತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಅವಕಾಶ…

Read More

ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಜನಸೇವಕ ಕಾರ್ಯಕ್ರಮದ ವಿಶೇಷ: ಶಾಸಕ ಎಸ್.ಸುರೇಶ್ ಕುಮಾರ್

ವಿಜಯ ದರ್ಪಣ ನ್ಯೂಸ್…. ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಜನಸೇವಕ ಕಾರ್ಯಕ್ರಮದ ವಿಶೇಷ: ಶಾಸಕ ಎಸ್.ಸುರೇಶ್ ಕುಮಾರ್ ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರ  ಶಾಸಕರ ಜನಸಂಪರ್ಕ ಕಛೇರಿ ಅವರಣದಲ್ಲಿ ಪ್ರತಿ ಸೋಮವಾರ ನಾಲ್ಕನೇಯ ಕಾರ್ಯಕ್ರಮ ಜನರೊಂದಿಗೆ ಜನಸೇವಕ. ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಜನರೊಂದಿಗೆ ಜನಸೇವಕ ಕಾರ್ಯಕ್ರಮದಲ್ಲಿ ಸಾರ್ವಜನಿಕರ 40ಕ್ಕೂ ಹೆಚ್ಚು ದೂರುಗಳಿಗೆ ಸ್ಪಂದಿಸಿ, ಪರಿಹಾರಕ್ಕೆ ಕ್ರಮ ಕೈಗೊಂಡರು. ಇದೇ ಸಂದರ್ಭದಲ್ಲಿ ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್ ನಾಗರಿಕರು ಬಂದು…

Read More

ಬಜೆಟ್ – ಹಿನ್ನೋಟ, ಮುನ್ನೋಟ, ಕಣ್ಣೋಟ, ಕರುಳಿನೋಟ, ಬದುಕಿನಾಟ..

ವಿಜಯ ದರ್ಪಣ ನ್ಯೂಸ್… ಬಜೆಟ್ – ಹಿನ್ನೋಟ, ಮುನ್ನೋಟ, ಕಣ್ಣೋಟ, ಕರುಳಿನೋಟ, ಬದುಕಿನಾಟ.. ಕನಸು ಕಣ್ಗಳಿಂದ ನೋಡುತ್ತಾಲೇ ಇದ್ದಾನೆ ಭಾರತದ ಬಡ – ಮಧ್ಯಮ ವರ್ಗದ ಪ್ರಜೆ 1950 ರಿಂದ ಇಲ್ಲಿಯವರೆಗೂ, ಪ್ರತಿ ವರ್ಷದ ಕೇಂದ್ರ ಮತ್ತು ರಾಜ್ಯದ ಬಜೆಟ್ ಅನ್ನು, ನಿರೀಕ್ಷಿಸುತ್ತಲೇ ಇದ್ದಾನೆ ಈ ಬಾರಿಯಾದರೂ ನಾನು ಶ್ರೀಮಂತನಾಗಬಹುದು, ಈ ಬಾರಿಯಾದರೂ ನಾನು ನೆಮ್ಮದಿಯಿಂದ ಇರಬಹುದು, ಈ ಬಾರಿಯಾದರೂ ನನ್ನ ಬದುಕು ಹಸನಾಗಬಹುದೆಂದು…… ಮತ್ತದೇ ನಿರಾಸೆ, ಮತ್ತದೇ ನೋವು, ಮತ್ತದೇ ಆಸಹಾಯಕತೆ, ಮತ್ತದೇ ಆಕ್ರೋಶ, ಮತ್ತದೇ…

Read More

ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿ/ ಗಿರವಿ ಸಂಸ್ಥೆಗಳ ವಿರುದ್ಧ ದೂರು ನೀಡಿ

ವಿಜಯ ದರ್ಪಣ ನ್ಯೂಸ್…. ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿ/ ಗಿರವಿ ಸಂಸ್ಥೆಗಳ ವಿರುದ್ಧ ದೂರು ನೀಡಿ ಬೆಂ.ಗ್ರಾ ಜಿಲ್ಲೆ, ಫೆ.03: ನೊಂದಾಯಿತ ಲೇವಾದೇವಿ/ಗಿರವಿ ಸಂಸ್ಥೆಗಳು ಕರ್ನಾಟಕ ಲೇವಾದೇವಿ ಅಧಿನಿಯಮದಡಿ ಸಾರ್ವಜನಿಕರ ಭದ್ರತೆ ಸಾಲಗಳಿಗೆ ಗರಿಷ್ಟ ವಾರ್ಷಿಕ ಶೇಕಡಾ 14 ರಷ್ಟು ಹಾಗೂ ಭದ್ರತೆ ಇಲ್ಲದ ಸಾಲಗಳಿಗೆ ವಾರ್ಷಿಕ ಶೇಕಡಾ 16 ರಷ್ಟು ಬಡ್ಡಿ ವಿಧಿಸಬೇಕು. ಹೆಚ್ಚುವರಿ ಬಡ್ಡಿ ವಿಧಿಸುತ್ತಿರುವ ನೋಂದಾಯಿತ ಲೇವಾದೇವಿ/ ಗಿರವಿ ಸಂಸ್ಥೆಗಳು ಕಂಡುಬಂದಲ್ಲಿ ಸಾರ್ವಜನಿಕರು ಕೆಳಕಂಡ ಕಛೇರಿಗೆ ದೂರು ಸಲ್ಲಿಸಬಹುದು. ಸಹಕಾರ ಸಂಘಗಳ…

Read More

ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳ: ಸ್ಪೀಕರ್ ಯು.ಟಿ. ಖಾದರ್

ವಿಜಯ ದರ್ಪಣ ನ್ಯೂಸ್… ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳ: ಸ್ಪೀಕರ್ ಯು.ಟಿ. ಖಾದರ್ ಮಂಗಳೂರು: ಜನಸಾಮಾನ್ಯರಿಗೆ ವಿಧಾನಸೌಧ ಆವರಣ ಮುಕ್ತವಾಗಿಸಿ, ಅವರಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶ ದೊಂದಿಗೆ ಫೆ.28ರಿಂದ ಮಾ.3ರವರೆಗೆ ವಿಧಾನ ಸೌಧ ಆವರಣದಲ್ಲಿ ಪುಸ್ತಕ ಮತ್ತು ಸಾಹಿತ್ಯ ಮೇಳ ಆಯೋಜಿಸಲಾಗುತ್ತಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ. ಅವರು ಸೋಮವಾರ ಮಂಗಳೂರು ಸಕ್ಯುಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಾನಸೌಧದ ಆವರಣ ದಲ್ಲಿ ಫೆ.28ರಿಂದ ಮಾ.3ರವರೆಗೆ ಪುಸ್ತಕ ಮತ್ತು ಸಾಹಿತ್ಯ ಮೇಳ ನಡೆಯಲಿದೆ….

Read More

ಸಹಕಾರಿಗಳ ಸಮಾಪನೆ ಗೊಳಿಸುವ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ವಿಜಯ ದರ್ಪಣ ನ್ಯೂಸ್…. ಸಹಕಾರಿಗಳ ಸಮಾಪನೆ ಗೊಳಿಸುವ ಸಂಬಂಧ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆ  , ಜ.03: ದೊಡ್ಡಬಳ್ಳಾಪುರ ಉಪ ವಿಭಾಗದ ಕಚೇರಿ ವ್ಯಾಪ್ತಿಯಲ್ಲಿ ಕೆಳಕಂಡ ಸೌಹಾರ್ದ ಸಹಕಾರಿಗಳು ನೋಂದಣಿಯಾಗಿದ್ದು ಇದರ ಆಡಳಿತ ವ್ಯಾಪ್ತಿಯು ತಾಲೂಕು ಮಟ್ಟಕ್ಕಿಂತ ಕಡಿಮೆಗೆ ಸೀಮಿತವಾಗಿರುತ್ತದೆ. ಆದ್ದರಿಂದ ಸಂಯುಕ್ತ ಸಹಕಾರಿಯ ಆಡಳಿತ ಮಂಡಳಿಯ ನಿರ್ಣಯದ ಅನುಸಾರ ಸಹಕಾರಿಯ ಕಾರ್ಯ ಚಟುವಟಿಕೆಗಳು ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿವೆ. ಈ ಸಹಕಾರಿಗಳನ್ನು ಕಾಯ್ದೆ ಅನುಸಾರ ಕಾರ್ಯ ವ್ಯಾಪ್ತಿಯ ನಿಬಂಧಕರುಗಳಿಗೆ ಸಮಾಪನೆಗೊಳಿಸಲು ಶಿಫಾರಸ್ಸು…

Read More

ಜಿಲ್ಲಾಧಿಕಾರಿ ಶಿವಶಂಕರ್ ಅವರಿಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ

ವಿಜಯ ದರ್ಪಣ ನ್ಯೂಸ್… ಜಿಲ್ಲಾಧಿಕಾರಿ ಶಿವಶಂಕರ್ ಅವರಿಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ಜನಸ್ನೇಹಿ ಹಾಗೂ ನೌಕರಸ್ನೇಹಿ ಎಂದೇ ಹೆಸರಾಗಿದ್ದ, ಎಂತಹದೇ ಸಮಸ್ಯೆಗಳನ್ನು ಸುಲಲಿತವಾಗಿ ಬಗೆಹರಿಸುತಿದ್ದ, ಜಂಟಲ್ ಮ್ಯಾನ್ ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ ಭಾಆಸೇ ಅವರಿಗೆ ಸಮಸ್ತ ಜಿಲ್ಲಾಡಳಿತ, ಅಧಿಕಾರಿ ಸಿಬ್ಬಂದಿ ವರ್ಗ ಹಾಗೂ ಅವರ ಅಭಿಮಾನಿಗಳಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು. ಹಲವು ಅಧಿಕಾರಿಗಳು ಜಿಲ್ಲಾಧಿಕಾರಿಗಳೊಂದಿಗಿನ ಒಡನಾಟ, ಅವರ ತಾಳ್ಮೆ, ಕೆಲಸದ ವೈಖರಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿ ಅಗಣಿತ ಅಂದರು. ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಶಿವಶಂಕರ ಅವರು…

Read More