ಪ್ರಾಣಾಪಾಯದಿಂದ ಪಾರಾದ ಚಿರತೆ
ವಿಜಯ ದರ್ಪಣ ನ್ಯೂಸ್ ಉರುಳಿಗೆ ಸಿಕ್ಕಿಬಿದ್ದ ಚಿರತೆ ಪ್ರಾಣಾಪಾಯದಿಂದ ಪಾರು ಇಂದುಬೆಳಗಿನ ಜಾವ ಪಿರಿಯಾಪಟ್ಟಣ ತಾಲೂಕು ಕಸಬಾ ಹೋಬಳಿ ಮಲ್ಲಿನಾಥಪುರ ಗ್ರಾಮದ ಅರಣ್ಯ ನಡೆತೋಪಿನಲ್ಲಿ ಅಂದಾಜು ನಾಲ್ಕರಿಂದ ಐದು ವರ್ಷ ಪ್ರಾಯದ ಗಂಡು ಚಿರತೆಯೊಂದು ಉರುಳಿಗೆ ಸಿಕ್ಕಿಬಿದ್ದಿದ್ದ ಹಿನ್ನಲೆ ಮಾಲತಿ ಪ್ರಿಯ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಮೈಸೂರು ವೃತ್ತ ಸೀಮಾ ಪಿ.ಎ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಹುಣಸೂರು ವಿಭಾಗ ಮತ್ತು ಮಹದೇವಪ್ಪ, ಸಹಾಯಕ ಸಂರಕ್ಷಣಾಧಿಕಾರಿಗಳು ಹುಣಸೂರು ವಿಭಾಗ ರವರ ನಿರ್ದೇಶನದಂತೆ ಪಿರಿಯಾಪಟ್ಟಣ ಪ್ರಾದೇಶಿಕ ವಲಯದ ಕಿರಣ್ ಕುಮಾರ್…