ಸಂವಿಧಾನ ದಿನದ ನೆನಪಿನ ಸಂದರ್ಭದಲ್ಲಿ ಮಾನವೀಯತೆಯ ತೊಳಲಾಟ ಮತ್ತು ಹುಡುಕಾಟ…..
ವಿಜಯ ದರ್ಪಣ ನ್ಯೂಸ್…. ಸಂವಿಧಾನ ದಿನದ ನೆನಪಿನ ಸಂದರ್ಭದಲ್ಲಿ ಮಾನವೀಯತೆಯ ತೊಳಲಾಟ ಮತ್ತು ಹುಡುಕಾಟ….. ” ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ ” ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಗಳ ಆಗ್ರಹ…….. ” ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಹಿಂದೂ ರಾಷ್ಟ್ರವಾಗಿತ್ತು. ಸ್ವಾತಂತ್ರ ನಂತರ ಜಾತ್ಯತೀತ ರಾಷ್ಟ್ರವಾಯಿತು. ಆದರೆ ಈಗ ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು “ ಕೆಲವು ತಿಂಗಳುಗಳ ಹಿಂದೆ ಇದೇ ಉಡುಪಿಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ” ಸಂಸ್ಕೃತ ಕಲಿತವರು ಮಾತ್ರ…