ಮಿಡಿದ ನಿನ್ನ ಹೃದಯದಲ್ಲಿ… ಜಯಶ್ರೀ.ಜೆ.ಅಬ್ಬಿಗೇರಿ

ಲಹರಿ ಸಂಗಾತಿ ಮಡಿದ ಹೃದಯದಲ್ಲಿ                      ಕೊಡಲೆ ನಾ ಹಾಜರಿ…                                            ಜಯಶ್ರೀ.ಜೆ.ಅಬ್ಬಿಗೇರಿ ನನ್ನೊಲವಿನ ರಾಧಾ, ನೀ ಚೂರು ಮರೆಯಾದರೂ ಸಾಕು ಈ ಜೀವ ಚಡಪಡಿಸುತ್ತದೆ. ನಿನ್ನ ಮುಂಗುರುಳಗಳ ಜೊತೆ ಆಟವಾಡುವ ಕೈ ಬೆರಳುಗಳು ಜೀವ…

Read More

ಅತಿಯಾಸೆ ಇದ್ದರೆ ಅವನು ಬಡವನೇ!

  ಲೇಖನ: ಜಯಶ್ರೀ. ಜೆ. ಅಬ್ಬಿಗೇರಿ ಇಂಗ್ಲೀಷ್ ಉಪನ್ಯಾಸಕರು ಬೆಳಗಾವಿ ಸಣ್ಣವಳಿದ್ದಾಗ ನನ್ನಜ್ಜಿ ನನಗೆ ಹೇಳಿದ ಕತೆಗಳು ಅನೇಕ. ಅವುಗಳಲ್ಲಿ ಕೆಲವು ಇನ್ನೂ ಅವಳು ಹೇಳಿದ ಶೈಲಿಯಲ್ಲೇ ನೆನಪಿನಾಳದಲ್ಲಿ ಅಚ್ಚಳಿಯದಂತೆ ಉಳಿದಿವೆ. ಅದರಲ್ಲಿ ನನ್ನ ನೆಚ್ಚಿನ ಕತೆಯೆಂದರೆ, ಕುದುರೆ ಮತ್ತು ಗಜ್ಜರಿ. ಅದೊಂದು ಪುಟ್ಟದಾದ ಮಾರ್ಮಿಕ ಕತೆ. ತಾವೂ ಕೇಳಿ. ಕುದುರೆ ಪ್ರೇಮಿಯೊಬ್ಬ ಹಲವಾರು ಕುದುರೆಗಳನ್ನು ಸಾಕಿದ್ದ. ಅವುಗಳ ಮೇಲೆ ಸವಾರಿ ಮಾಡುವುದು ಅವನ ಷೋಕಿ ಆಗಿತ್ತು. ಊರಿನ ಜನರೆಲ್ಲ ಅವನನ್ನು ಕುದರೆವಾಲಾ ಎಂದೇ ಕರೆಯುತ್ತಿದ್ದರು.ಅವನಲ್ಲಿಗೆ ಬಂದ…

Read More

ಬಸವಣ್ಣನವರ ಬದುಕು ನಮಗೆ ಬೆಳಕು: ಜಯಶ್ರೀ.ಜೆ.ಅಬ್ಬಿಗೇರಿ

ಬದುಕಿನ ರೀತಿಯನ್ನು ಸರಳಗೊಳಿಸಿದರೆ ಸಮಸ್ಯೆಗಳು ಅರ್ಧದಷ್ಟು ಕಡಿಮೆಯಾಗುತ್ತವೆ. ಸರಳತೆಯನ್ನು ಅಳವಡಿಸಿಕೊಂಡರೆ ಬದುಕಿನಸೊಬಗು ಹೆಚ್ಚುತ್ತದೆ ಎನ್ನುವುದಕ್ಕೆ ಸಾಕ್ಷಿಯೆಂದರೆ ೧೨ನೇ ಶತಮಾನದಲ್ಲಿ ಬಾಳಿ ಬದುಕಿದ ಜಗಜ್ಯೋತಿ ಬಸವಣ್ಣನವರು. ಶತಶತಮಾನಗಳಿಂದ ಶೋಷಿತರಾಗಿದ್ದವರಿಗೆ, ಸಮಾಜದಲ್ಲಿ ತುಳಿತಕ್ಕೊಳಾಗದವರಿಗೆ ಮೌಢ್ಯಕ್ಕೆ ಒಳಗಾದವರ ಶಕ್ತಿಯಾಗಿ, ನೊಂದವರ ಧ್ವನಿಯಾಗಿ ಸಿಕ್ಕರು. ಋಷಿಮುನಿಗಳು ‘ವೇದೋ ಧರ್ಮ ಮೂಲಂ’ ಎಂದು ಹೇಳಿದ್ದು ವೇದ ಉಪನಿಷತ್ತು ಆಗಮಗಳು ಮಾನ್ಯವಾದ ಸಾರ್ವಕಾಲಿಕ ಸತ್ಯಗಳಾದರೂ ಜನಸಾಮಾನ್ಯರಿಗೆ ಅವು ಗಗನದ ಕುಸುಮಗಳೇ ಸರಿ. ಈ ಸಂಗತಿಯನ್ನು ಅರಿತ ಬಸವಣ್ಣನವರು ಬದುಕಿಗೆ ಹತ್ತಿರವಾಗುವ ಸರಳ ವಚನ ಸಾಹಿತ್ಯದ ಮೂಲಕ…

Read More

ನಿಲ್ಲು ನಿಲ್ಲು ಒಂದೇ ನಿಮಿಷ …. ಕೊಟ್ಟೆ ಹೃದಯ ನಿನಗೆ ಜಯಶ್ರೀ .ಜೆ. ಅಬ್ಬಿಗೇರಿ

  ನನ್ನೊಲವಿನ ಶ್ಯಾಮು (ಶ್ಯಾಮ) ನೀ ಕೊಟ್ಟ ಸವಿಮುತ್ತುಗಳ ಹಾಡುಹಗಲೇ ಹರವಿಕೊಂಡು ಮುತ್ತುಗಳ ಮತ್ತಲ್ಲಿ ಮೂಕಳಾಗುವೆ. ಇನಿಯನಿಂದ ಹೂಮುತ್ತು ಪಡೆದ ನೀನೇ ಧನ್ಯ ಎಂದು ಹಣೆಯನ್ನು ಮೃದುವಾಗಿ ಸವರಿ ನಗುವೆ. ನಗುವ ರಭಸಕ್ಕೆ ಕೆಂಪಾಗುತ್ತದೆ ಕೆನ್ನೆ. ಕೆನ್ನೆ ತಾನು ಪಡೆದ ಸವಿಜೇನಿನ ಲೆಕ್ಕ ಹಾಕಲು ಮುಂದಾಗುತ್ತದೆ. ಅವುಗಳನ್ನೆಲ್ಲ ಎಣಿಸುತ್ತ ಕನ್ನಡಿಯತ್ತ ಬಂದು ನಿಂತಾಗ ಬೆನ್ನ ಹಿಂದೆ ನಿಂತು ನೀನು ತೋಳು ಬಳಸಿದ್ದು ನೆನಪಾಗಿ ಕಾಮನಬಿಲ್ಲು ಕಂಡವಳಂತೆ ಕುಣಿಯುವೆ. ನಲ್ಲನ ಗಲ್ಲಕೆ ಈ ಗಲ್ಲವೇ ಅಲ್ಲವೇ ತಿಕ್ಕಿ ತುಂಟತನದಿಂದ…

Read More

ರೇಪ್ ಮಾಡಿ, ಮರ್ಡರ‍್ರೂ ಮಾಡಿ ಬೇಜಾನ್ ದುಡ್ ಮಾಡುದ್ರೆ ಎಂಎಲ್‌ಎ ಆಗಬಹುದಾ…?

ಎಲೇಕ್ಷನ್ ಕಮಿಷನ್‌ನವರು ದಯವಿಟ್ಟು ಓಟ್ ಹಾಕಿ ಮತದಾನ ಪವಿತ್ರವಾದುದು ಅಂತಾ ಹೇಳ್ತಾ ಇದ್ದಾರೆ. ಆದ್ರೆ ಈ ಅಪವಿತ್ರ ಅಭ್ಯರ್ಥಿಗಳಲ್ಲಿ ಯಾರಿಗ್ ಓಟ್ ಹಾಕೋದು ಅಂತ ಮತದಾರ ತಲೆ ಮೇಲೆ ಕೈ ಹೊತ್ಕೊಂಡ್ ಕೂತಿದ್ದಾನೆ. ಅವ್ರು ಸುಮ್ನೆ ಕೂತಿದ್ರೂ ಪಕ್ಷಗಳು ಬಿಡಬೇಕಲ್ಲ. ಕಾಂಗ್ರೆಸ್‌ನೋರ್ ಕೋಡುತಾರ‍್ರೆ್ ಎರಡು ಸಾವ್ರ ಕೊಡ್ತಾರೆ. ಬಿಜೆಪಿಯವ್ರು ರ‍್ತಾರೆ ಮೂರ್ ಸಾವ್ರ ಕೊಡ್ತಾರೆ. ಜೆಡಿಎಸ್ ನೋರ್ ರ‍್ತಾರೆ ನಮ್ದು ಬಡವರ ಪಕ್ಷ ಅಂತ ಒಂದ್ ಸಾವ್ರ ಕೊಡ್ತಾರೆ. ಇತರೆ ಪಕ್ಷಗಳೆಲ್ಲಾ ಗುಡ್ಡೆ ಹಾಕುದ್ರೂ ಒಂದ್ ಸಾವ್ರ…

Read More

ನಗುತಿರು ಕಹಿ ನೆನಪುಗಳ ಮರೆತು

  ಜಯಶ್ರೀ ಜೆ. ಅಬ್ಬಿಗೇರಿ ’ಸವಿ ಸವಿ ನೆನಪು ಸಾವಿರ ನೆನಪು.’ ಎನ್ನುವ ಗೀತೆಯ ಸಾಲುಗಳನ್ನು ಗುನುಗದವರು ತುಂಬಾ ಕಡಿಮೆ. ಪ್ರತಿಯೊಬ್ಬರಿಗೂ ಮರೆಯದೆ ಮೆಲುಕು ಹಾಕುವ ನೂರಾರು ನೆನಪುಗಳು ಇರುತ್ತವೆ. ’ಸವಿ ನೆನಪುಗಳು ಬೇಕು ಸವಿಯಲೇ ಬದುಕು’ ಎಂಬ ಹಾಡನ್ನು ಕೇಳದವರು ವಿರಳ. ನನಗೆ ಈ ಸಂದರ್ಭದಲ್ಲಿ ದೇಜಗೌ ಅವರು ಅನುವಾದಿಸಿದ ಕೃಷ್ಣ ಹತೀಸಿಂಗ್ ಅವರ ಆತ್ಮಚರಿತ್ರೆ ’ನೆನಪು ಕಹಿಯಲ್ಲ’ ಶೀರ್ಷಿಕೆ ನೆನಪಿಗೆ ಬರುತ್ತಿದೆ. ಬದಲಾಗುವ ಜನರ ನಡುವೆ ಬದಲಾಗದೆ ಉಳಿಯುವ ನೆನಪುಗಳೇ ಶಾಶ್ವತ. ನೆನಪುಗಳಿಗೆ ಸಂದರ್ಭ…

Read More