“ಅಕ್ಷರ ರಾಕ್ಷಸ ” ನೆಂದರೆ ಸುಮ್ನೇನಾ….❓ ಹಿರಿಯೂರು ಪ್ರಕಾಶ್

ವಿಜಯ ದರ್ಪಣ                                        ಬೆಂಗಳೂರು ಗ್ರಾ ಜಿಲ್ಲೆ . ಜುಲೈ 04 ” ಅಕ್ಷರ ರಾಕ್ಷಸ ” ನೆಂದರೆ ಸುಮ್ನೇನಾ……? ‘ಪ್ರಾದೇಶಿಕತೆಯೇ ಜೀವಾಳ’ ವೆಂಬ‌ ಟ್ಯಾಗ್ ಲೈನಿನಲ್ಲಿ ಮಿರ ಮಿರ ಮಿಂಚುತ್ತಿರುವ ರಾಜ್ಯದ ಜನಪ್ರಿಯ “ಉದಯಕಾಲ” ದಿನಪತ್ರಿಕೆಯ ಸಂಪಾದಕ ಮಿತ್ರರಾದ ಪುಟ್ಟಲಿಂಗಯ್ಯನವರು ಇತ್ತೀಚೆಗೆ ಕರೆ ಮಾಡಿ ಅದೂ ಇದೂ ಮಾತನಾಡುವ ಸಂಧರ್ಭದಲ್ಲಿ…

Read More

ಇಲ್ಲಿರುವುದು ಸುಮ್ಮನೆ ಅಲ್ಲಿದೆ ನಮ್ಮನೆ ಸುದ್ದಿ ಮನೆ.

 ವಿಜಯ ದರ್ಪಣ ನ್ಯೂಸ್, ಜುಲೈ 01 ಇಲ್ಲಿರುವುದು ಸುಮ್ಮನೆ ಅಲ್ಲಿದೆ ನಮ್ಮನೆ ಸುದ್ದಿ ಮನೆ. ಇಂದಿನ ಸುದ್ದಿ ನಾಳೆಗೆ ರದ್ದಿಯಾಗದಂತೆ ಬರೆವ ಎಲ್ಲ ಪತ್ರಕರ್ತರ ಸ್ಮರಣೆಯಲ್ಲಿ….!!! “ಏ ಬದ್ರಿ ಯಾರ್ಲೆ ಆ ಹುಡುಗ ? ಈಶ್ವರಪ್ಪ ಸರ್ ಕಳಿಸಿರೋ ಹುಡುಗ ಆದ್ರೆ ಒಳಗೆ ಬರೋದಕ್ಕೆ ಹೇಳು…ಹಾ !! ಆಮೇಲೆ ಸುರೇಶನ ಹತ್ರ ಫ್ರಂಟ್ ಪೇಜ್ ಕವರ್ ಸ್ಟೋರಿದು ಪ್ರೂಫ್ ಆಯ್ತಾ ಕೇಳಿ ಕಳ್ಸೋದಕ್ ಹೇಳು ಅರ್ಜೆಂಟು…… ಲೆ ಹುಡ್ಗ ಬಾರ್ಲೆ ಇಲ್ಲಿ” “….” “ಹೂಂ ಕೂತ್ಕೋ” “ಏನ್ಲೆ…

Read More

ಮೌನ ಮಲ್ಲಿಗೆ ಬಯಲಲ್ಲಿ ನನ್ನೆದೆ ತಂತಿಯ ರಾಗದಲಿ…… ಜಯಶ್ರೀ. ಜೆ.ಅಬ್ಬಿಗೇರಿ

ವಿಜಯ ದರ್ಪಣ ನ್ಯೂಸ್ ಜೂನ್ 29 ಲಹರಿ ಸಂಗಾತಿ ಮೌನ ಮಲ್ಲಿಗೆ ಬಯಲಲ್ಲಿ ನನ್ನೆದೆ ತಂತಿಯ ರಾಗದಲಿ… ಜಯಶ್ರೀ.ಜೆ. ಅಬ್ಬಿಗೇರಿ ನನ್ನ ಪ್ರೀತಿಯ ಹುಡುಗಿ, ಇನ್ನೇನು ಕನಸು ಕೈಗೂಡಿತು ಬಾಳಿಗೊಂದು ಆಸರೆ ಸಿಕ್ಕಂತಾಯಿತು ಎಂದು ಮನಸ್ಸು ಬಾನಂಗಳದಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿತ್ತು. ಅದೇ ಸಮಯದಲ್ಲಿ ಒಂದೇ ಒಂದು ಸಣ್ಣ ಮುನ್ಸೂಚನೆ ಕೊಡದೆ ನೀನು ಅದೆಲ್ಲಿಗೆ ಹೋದೆ ಗೆಳತಿ? ನಿನ್ನ ಚೆಲುವಾದ ಮೊಗವನ್ನು ನನ್ನ ಬೊಗಸೆಯಲ್ಲಿ ತುಂಬಿಸಿಕೊಳ್ಳಲು ಅರಸುತ್ತಿದ್ದೇನೆ. ಸೂಜಿ ಮಲ್ಲಿಗೆ ಮುಡಿದು ಅಡ್ಡಾಡುವ ಏರು ಯೌವ್ವನದ ಹುಡುಗಿಯರಲ್ಲಿ…

Read More

ಕಾದಿದೆ ಸದಾ ಮನ ಅಪಾರ ಪ್ರೀತಿಗೆ.

ವಿಜಯ ದರ್ಪಣ ನ್ಯೂಸ್   ಕಾದಿದೆ ಸದಾ ಮನ ಅಪಾರ ಪ್ರೀತಿಗೆ . ಜಯಶ್ರೀ ಜೆ.ಅಬ್ಬಿಗೇರಿ   ಹೇ, ನನ್ನ ಮುದ್ದಿನ ರಾಣಿ, ಅದೊಂದು ಸಂಜೆ ತಿಳಿ ಆಗಸದ ಸಹಜ ಸೌಂದರ್ಯವ ನೋಡುತ್ತ ನಡೆಯುತ್ತಿದ್ದೆ. ಆಗ ತಾನೆ ದೇವರ ದರುಶನ ಪಡೆದು,ಎದುರಿಗೆ ಬಂದ ನಿನ್ನನ್ನು ನೋಡದೇ ಒಮ್ಮೆಲೇ ಡಿಕ್ಕಿ ಹೊಡೆದದ್ದನ್ನು ಮರೆಯುವದಾದರೂ ಹೇಗೆ ಗೆಳತಿ? ಕೆಳಗೆ ಬಿದ್ದ ಪ್ರಸಾದ ಹೂಗಳನ್ನು ಎತ್ತಿ ಕೊಡಲು ನಾ ಬಗ್ಗಿದಾಗ ಇಬ್ಬರೂ ಹಣೆ ಬಡಿಸಿಕೊಂಡಾಗಲಂತೂ ಒಮ್ಮೆಲೇ ವಿದ್ಯುತ್ ಶಾಕ್ ಕೊಟ್ಟಂತಾಯಿತು. ಕ್ರಿಕೆಟ್…

Read More

ಅಸಲಿಗೆ ಯಾವುದು “ಬಿಟ್ಟಿ” ….. ಹೇಗೆ “ಬಿಟ್ಟಿ”…..?

ಅಸಲಿಗೆ ಯಾವುದು ‘ ಬಿಟ್ಟಿ’….., ಹೇಗೆ  ‘ಬಿಟ್ಟಿ’…….?                                                     : ಹಿರಿಯೂರು ಪ್ರಕಾಶ್ ಪ್ರಸ್ತುತ ಕಾಲಘಟ್ಟದಲ್ಲಿ ” ಬಿಟ್ಟಿ” ಎಂಬ ಪದಪ್ರಯೋಗ ತೀರಾ ಧಾರಾಳವಾಗಿ, ಸಲೀಸಾಗಿ, ಯಾವುದೇ ಮುಜುಗರವಿಲ್ಲದೆಯೇ ಚಾಲ್ತಿಯಲ್ಲಿರುವುದು ಅನೇಕ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ರಾಜ್ಯದಲ್ಲಿ ಕಳೆದ ತಿಂಗಳಷ್ಟೇ ಅಧಿಕಾರದ ಚುಕ್ಕಾಣಿ ಹಿಡಿದ…

Read More

ಇಂದು ಕನ್ನಡದ ಸಾಹಿತಿ ತ.ಸು.ಶಾಮರಾಯರ ಜನ್ಮ ದಿನ.

ವಿಜಯ ದರ್ಪಣ ನ್ಯೂಸ್… ಇಂದು ಕನ್ನಡದ ಖ್ಯಾತ ಸಾಹಿತಿ ತ.ಸು.ಶಾಮರಾಯರ ಜನುಮ ದಿನ. ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕಿನ ತಳುಕು ಗ್ರಾಮವನ್ನು ಹೊಸಗನ್ನಡ ಸಾಹಿತ್ಯದಲ್ಲಿ ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದ ಇಬ್ಬರು ಸಹೋದರರಲ್ಲಿ ಮೊದಲಿಗರು ಟಿ. ಎಸ್. ವೆಂಕಣ್ಣಯ್ಯನವರು. ಮತ್ತೊಬ್ಬರು ಅವರ ಎಲ್ಲಾ ಸಕಲ ಸದ್ಗುಣಗಳ ಪ್ರತಿರೂಪದಂತಿದ್ದ ತ.ಸು. ಶಾಮರಾಯರು. ಸಾಹಿತ್ಯಚರಿತ್ರೆಗಾರರಾಗಿ, ಪ್ರಾಚೀನ ಕಾವ್ಯ ಹಾಗೂ ಶಾಸ್ತ್ರ ಗ್ರಂಥಗಳ ಸಂಪಾದಕರಾಗಿ ಹಲವಾರು ಉತ್ತಮ ಗ್ರಂಥಗಳ ಕರ್ತೃ ಹಾಗೂ ಪ್ರಕಾಶಕರಾಗಿ, ಗುರುಪರಂಪರೆಯ ಆದರ್ಶಶಿಕ್ಷಕರಾಗಿ ವಿಶಿಷ್ಟ ಚಾಪು ಮೂಡಿಸಿದ ತಳುಕಿನ…

Read More

ಜಯಶ್ರೀ .ಜೆ. ಅಬ್ಬಿಗೇರಿ ಪುನಃ ಪುನಃ ಕೇಳಿದರೂ ನಿನ್ನ ವಿನಃ ಏನಿಲ್ಲ.

Vijaya darpana. June 07 ಲಹರಿ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ ಪುನಃ ಪುನಃ ಕೇಳಿದರೂ ನಿನ್ನ ವಿನಃ ಏನಿಲ್ಲ ಹೇ, ಸುಂದರೇಶ, ನನ್ನಷ್ಟು ಸುಂದರಿ ಯಾರೂ ಇಲ್ವೇನೋ ಅನ್ನೋ ತರ ನನ್ನನ್ನೇ ನೀನು ಕಣ್ಣಗಲಿಸಿ ನೋಡೋದನ್ನ ನನ್ನ ಕಣ್ಣಗಳು ಅದ್ಹೇಗೆ ಮರೆಯಲು ಸಾಧ್ಯ ಹೇಳು ಗೆಳೆಯ? ಅರ್ಧ ರಾತ್ರಿ ಸರಿದರೂ ರೆಪ್ಪೆಗಳು ಅಂಟುತ್ತಿಲ್ಲ. ನೀ ಬರುವ ದಾರಿಯನ್ನು ಕಿಟಕಿಯಲ್ಲಿ ಇಣುಕಿ ನೋಡುವ ಚಾಳಿ ಬಿಟ್ಟಿಲ್ಲ. ಇನ್ಮೇಲೆ ನೀ ಬರುವ ಸಂಭವ ಕಮ್ಮಿ ಅಂತ ಗೊತ್ತಿದ್ದರೂ ಹಟ ಮಾಡುವ…

Read More

ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ : ಶೋಭಾ ಹೆಚ್ ಜಿ

ವಿಜಯ ದರ್ಪಣ ನ್ಯೂಸ್…                              ದೇವನಹಳ್ಳಿ, ಬೆಂಗಳೂರು ಗ್ರಾ . ಜಿಲ್ಲೆ  ವಿಶ್ವ ಪರಿಸರ ದಿನಾಚರಣೆ ಜೂನ್ 05 ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ! ಪ್ರಕೃತಿ ಮನುಷ್ಯನ ಜೀವನಕ್ಕೆ ಏನ್ನೆಲ್ಲ ಕೊಟ್ಟಿಲ್ಲ. ಅಂತಹದರಲ್ಲಿ ಮನುಷ್ಯ ತನ್ನ ವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದಾನೆ. ಇಂತ ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಸರ್ವನಾಶ ನಮ್ಮ ಕಣ್ಣೇದುರೆ ನಡೆಯಲಿದೆ….

Read More

ಮಿಡಿದ ನಿನ್ನ ಹೃದಯದಲ್ಲಿ… ಜಯಶ್ರೀ.ಜೆ.ಅಬ್ಬಿಗೇರಿ

ಲಹರಿ ಸಂಗಾತಿ ಮಡಿದ ಹೃದಯದಲ್ಲಿ                      ಕೊಡಲೆ ನಾ ಹಾಜರಿ…                                            ಜಯಶ್ರೀ.ಜೆ.ಅಬ್ಬಿಗೇರಿ ನನ್ನೊಲವಿನ ರಾಧಾ, ನೀ ಚೂರು ಮರೆಯಾದರೂ ಸಾಕು ಈ ಜೀವ ಚಡಪಡಿಸುತ್ತದೆ. ನಿನ್ನ ಮುಂಗುರುಳಗಳ ಜೊತೆ ಆಟವಾಡುವ ಕೈ ಬೆರಳುಗಳು ಜೀವ…

Read More

ಅತಿಯಾಸೆ ಇದ್ದರೆ ಅವನು ಬಡವನೇ!

  ಲೇಖನ: ಜಯಶ್ರೀ. ಜೆ. ಅಬ್ಬಿಗೇರಿ ಇಂಗ್ಲೀಷ್ ಉಪನ್ಯಾಸಕರು ಬೆಳಗಾವಿ ಸಣ್ಣವಳಿದ್ದಾಗ ನನ್ನಜ್ಜಿ ನನಗೆ ಹೇಳಿದ ಕತೆಗಳು ಅನೇಕ. ಅವುಗಳಲ್ಲಿ ಕೆಲವು ಇನ್ನೂ ಅವಳು ಹೇಳಿದ ಶೈಲಿಯಲ್ಲೇ ನೆನಪಿನಾಳದಲ್ಲಿ ಅಚ್ಚಳಿಯದಂತೆ ಉಳಿದಿವೆ. ಅದರಲ್ಲಿ ನನ್ನ ನೆಚ್ಚಿನ ಕತೆಯೆಂದರೆ, ಕುದುರೆ ಮತ್ತು ಗಜ್ಜರಿ. ಅದೊಂದು ಪುಟ್ಟದಾದ ಮಾರ್ಮಿಕ ಕತೆ. ತಾವೂ ಕೇಳಿ. ಕುದುರೆ ಪ್ರೇಮಿಯೊಬ್ಬ ಹಲವಾರು ಕುದುರೆಗಳನ್ನು ಸಾಕಿದ್ದ. ಅವುಗಳ ಮೇಲೆ ಸವಾರಿ ಮಾಡುವುದು ಅವನ ಷೋಕಿ ಆಗಿತ್ತು. ಊರಿನ ಜನರೆಲ್ಲ ಅವನನ್ನು ಕುದರೆವಾಲಾ ಎಂದೇ ಕರೆಯುತ್ತಿದ್ದರು.ಅವನಲ್ಲಿಗೆ ಬಂದ…

Read More