ಕೈ ನಾಯಕರ ಕಿವಿಗೆ ಕಮಲದ ಹೂ ಸಿಕ್ಕಿಸಿದ ಶೆಟ್ಟರ್
ವಿಜಯ ದರ್ಪಣ ನ್ಯೂಸ್ ಕೈ ನಾಯಕರ ಕಿವಿಗೆ ಕಮಲದ ಹೂ ಸಿಕ್ಕಿಸಿದ ಶೆಟ್ಟರ್ ಕಾಂಗ್ರೆಸ್ಗೆ ಕೈಚಾಚುವ ಭರದಲ್ಲಿ ಬಿಜೆಪಿ ಪಕ್ಷಕ್ಕೆ ಜಾಡಿಸಿ ಒದ್ದು ಮಂತ್ರಿಯಾಗುವ ಹೆಜ್ಜೆ ಇಟ್ಟು ಎಡವಿ ಚುನಾವಣೆಯಲ್ಲಿ ಸೋತು ಮೂಲೆ ಸೇರಿದ್ದ ಉತ್ತರ ಕರ್ನಾಟಕದಲ್ಲಿ ತಾನೇ ಲಿಂಗಾಯತರಿಗೆ ಲೀಡರ್ ಎಂದು ತನ್ನ ಚೇಲಾಗಳು ಕರೆಯುವಂತೆ ಮಾಡುತ್ತಿದ್ದ, ಮುಖ್ಯಮಂತ್ರಿ ಮಾಡಿದ್ದ ಪಕ್ಷವನ್ನೇ “ಹಚಾ” ಎಂದು ಕಾಂಗಿಗಳನ್ನು ಪ್ರೀತಿ ಮಾಡಲು ಹೋಗಿದ್ದ ಜಗದೀಶ್ ಶೆಟ್ಟರ್ ಎಂಬ ಸ್ವಘೋಷಿತ ನಾಯಕ ತಾನು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹೋದ…