ಬಾಂಬಿನ ಸ್ಪೋಟ ಮತ್ತು ಪಾಕಿಸ್ತಾನದ ಪರ ಘೋಷಣೆ…

ವಿಜಯ ದರ್ಪಣ ನ್ಯೂಸ್  ಬಾಂಬಿನ ಸ್ಪೋಟ ಮತ್ತು ಪಾಕಿಸ್ತಾನದ ಪರ ಘೋಷಣೆ… ವಿಧಾನಸೌಧದ ಮೊಗಸಾಲೆಯಲ್ಲಿ ಕೇಳಿ ಬಂದ ಪಾಕಿಸ್ತಾನ ಪರ ಘೋಷಣೆ ಮತ್ತು ಬೆಂಗಳೂರಿನ ರಾಮೇಶ್ವರಂ ಹೋಟೆಲಿನಲ್ಲಿ ಸಿಡಿದ ಬಾಂಬು ಚರ್ಚೆಯ ವಿಷಯವೂ ಅಲ್ಲ, ಪರ ವಿರೋಧಗಳ ಮಾತುಕತೆಯೂ ಅಲ್ಲ, ಸಾರ್ವಜನಿಕರು ಹೆಚ್ಚು ಪ್ರತಿಕ್ರಿಯೆ ಕೊಡಬೇಕಾದ ಘಟನೆಯೂ ಅಲ್ಲ. ಏಕೆಂದರೆ ಇದು ಸಂಪೂರ್ಣವಾಗಿ ಕಾನೂನು ಮತ್ತು ಸುವ್ಯವಸ್ಥೆಯ ವಿಷಯ ಹಾಗು ಕ್ರಿಮಿನಲ್ ಚಟುವಟಿಕೆ. ಪೊಲೀಸ್ ವ್ಯವಸ್ಥೆ ನಿಭಾಯಿಸಬೇಕಾದ ವಿಷಯ…… ಒಂದು ದೇಶದ ಅಭಿವೃದ್ಧಿಯ ಮೂಲಭೂತ ಅವಶ್ಯಕತೆ ಆದೇಶದ…

Read More

ಅಂಬಾನಿಯ ಸಾವಿರ ಕೋಟಿಯ ಮದುವೆ ಮತ್ತು ನನ್ನ ಸಾವಿರ ರೂಪಾಯಿಯ ಸಾಲದ ಮದುವೆ…….

ವಿಜಯ ದರ್ಪಣ ನ್ಯೂಸ್ ಅಂಬಾನಿಯ ಸಾವಿರ ಕೋಟಿಯ ಮದುವೆ ಮತ್ತು ನನ್ನ ಸಾವಿರ ರೂಪಾಯಿಯ ಸಾಲದ ಮದುವೆ……. ಅನಂತ್ ಅಂಬಾನಿ ಎಂಥ ಅದೃಷ್ಟವಂತ ಕಣಯ್ಯ ನೀನು. ಸಾವಿರ ಕೋಟಿಯ ಮದುವೆಯಾಗುತ್ತಿರುವ ವರ ನೀನು. ನಿನ್ನ ಭಾವಿ ಪತ್ನಿಯ ಆಸ್ತಿ ಸುಮಾರು ಸಾವಿರ ಕೋಟಿ ಎಂದು ಕೇಳಲ್ಪಟ್ಟಿದ್ದೇನೆ. ನಿಮ್ಮ ತಂದೆಯವರ ಆಸ್ತಿ ಸುಮಾರು ಎಂಟು ಲಕ್ಷ ಕೋಟಿ ಎಂದು ಅಂದಾಜಿದೆ. ವಿಶ್ವದಲ್ಲೇ ಅತ್ಯಂತ ಶ್ರೀಮಂತ ಬಂಗಲೆಯಲ್ಲಿ ನಿನ್ನ ವಾಸ. ನನಗೆ ದೊರೆತ ಮಾಹಿತಿ ಪ್ರಕಾರ ನಿಮ್ಮ ಮನೆಯ ಈಗಿನ…

Read More

ಬ್ರಾಂಡ್ ಬೆಂಗಳೂರು……

ವಿಜಯ ದರ್ಪಣ ನ್ಯೂಸ್ ಬ್ರಾಂಡ್ ಬೆಂಗಳೂರು…… ಏನ್ರೀ ಹಾಗಂದ್ರೇ, ಬೆಂಗಳೂರು ಅತ್ಯಂತ ಸುಂದರ ನಗರ ಎಂದೇ, ಬೆಂಗಳೂರು ಅತ್ಯಂತ ಶುದ್ಧ ಸ್ವಚ್ಛ ನಗರ ಎಂದೇ, ಬೆಂಗಳೂರಿನಲ್ಲಿ ಅತ್ಯುತ್ತಮ ಗುಣಮಟ್ಟದ ಗಾಳಿ ಇದೆ ಎಂದೇ, ಅತ್ಯುತ್ತಮ ಗುಣಮಟ್ಟದ ದಿನದ 24 ಗಂಟೆಯೂ ನಿರಂತರವಾಗಿ ಹರಿಯುವ ನೀರಿನ ಸೌಕರ್ಯವಿದೆ ಎಂದೇ, ಬೆಂಗಳೂರು ಅತ್ಯಂತ ವಿಶಾಲವಾದ ಪ್ರದೇಶ ಹೊಂದಿದೆ ಎಂದೇ, ಬೆಂಗಳೂರು ಸಂಪೂರ್ಣ ಹಸಿರುಮಯವಾಗಿದೆ ಎಂದೇ, ಬೆಂಗಳೂರಿನಲ್ಲಿ ಹವಾನಿಯಂತ್ರಿತ ವಾತಾವರಣ ಇದೆ ಎಂದೇ, ಬೆಂಗಳೂರು ಅತ್ಯಂತ ಸುರಕ್ಷಿತವಾಗಿದೆ ಎಂದೇ, ಬೆಂಗಳೂರಿನ ಆಡಳಿತದಲ್ಲಿ…

Read More

ಬದುಕಿನ ಪಯಣದ ಹಾದಿಯಲ್ಲಿ ನಮ್ಮ ಸಮಾಜ…..

ವಿಜಯ ದರ್ಪಣ ನ್ಯೂಸ್  ಬದುಕಿನ ಪಯಣದ ಹಾದಿಯಲ್ಲಿ ನಮ್ಮ ಸಮಾಜ….. ಶೂನ್ಯದಿಂದ ಪ್ರಾರಂಭವಾಗುವ ಜೀವನದ ಪಯಣ 100 ನಿಲ್ದಾಣಗಳನ್ನು ತಲುಪುತ್ತದೆ ಎಂದು ಹೇಳಲಾಗುತ್ತದೆ. ಆದರೆ ವಾಸ್ತವ ಅನುಭವದಲ್ಲಿ 60 ರಿಂದ 80 ರ ನಡುವಿನ ಯಾವುದಾದರೂ ನಿಲ್ದಾಣದಲ್ಲಿ ಪ್ರಯಾಣ ಮುಗಿಯುವ ಸಾಧ್ಯತೆಯೇ ಹೆಚ್ಚು…. ಜೀವ ಅಂಕುರವಾಗುವ ಘಳಿಗೆಯಿಂದ ಉಸಿರು ನಿಲ್ಲುವವರೆಗೆ ಇರುವ ಕಾಲವನ್ನು ಸರಳವಾಗಿ ಜೀವನ ಎಂದು ಪರಿಗಣಿಸಲಾಗುತ್ತದೆ. ನಮ್ಮ ದೇಹಕ್ಕೆ ನಾವೇ ಅಧಿಪತಿಯಾದರು ನಮ್ಮ ಜೀವನ ಮಾತ್ರ ಬಹುತೇಕ ಪರಿಸ್ಥಿತಿಯ ಕೂಸು. ಬದುಕಿಗಾಗಿ ಹೋರಾಡುತ್ತಾ ಖಚಿತವಾಗಿರುವ…

Read More

ಭ್ರಷ್ಟಾಚಾರ…….

ವಿಜಯ ದರ್ಪಣ ನ್ಯೂಸ್  ಭ್ರಷ್ಟಾಚಾರ……. ಈ ವಾರದ ನಾಲ್ಕು ಸುದ್ದಿ, ಸಮ್ಮೇಳನ, ಸಮಾವೇಶ ಮತ್ತು ಚುನಾವಣೆಯನ್ನು ಒಂದಕ್ಕೊಂದು ಪೂರಕವಾಗಿ ಬೆಸೆದಾಗ ಸೃಷ್ಟಿಯಾದ ವಿಷಯವೇ ಭ್ರಷ್ಟಾಚಾರ…… ಮೊದಲನೆಯದಾಗಿ, ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ, ಎರಡನೆಯದು, ಉದ್ಯೋಗ ಮೇಳ, ಮೂರನೆಯದು, ಸರ್ಕಾರಿ ನೌಕರರ ಸಮ್ಮೇಳನ, ನಾಲ್ಕನೆಯದು, ರಾಜ್ಯಸಭಾ ಚುನಾವಣೆ……. ಮೊದಲನೆಯ ಸುದ್ದಿ, ಸಂವಿಧಾನ ಮತ್ತು ಸಂವಿಧಾನದ ಆಶಯಗಳ ಬಗ್ಗೆ ಇಡೀ ಸರ್ಕಾರ ಮತ್ತು ಅಲ್ಲಿ ನೆರದಿದ್ದ ಜನ ತೋರಿದ ಅಭಿಮಾನ ಮತ್ತು ಅದಕ್ಕೆ ಎಷ್ಟು ನಿಷ್ಠರಾಗಿದ್ದಾರೆ ಎಂಬುದು ಒಂದು…

Read More

ಕೋಡಿಮಠದ ಭವಿಷ್ಯವಾಣಿ…..

ವಿಜಯ ದರ್ಪಣ ನ್ಯೂಸ್ ಕೋಡಿಮಠದ ಭವಿಷ್ಯವಾಣಿ….. ಕೋಡಿಹಳ್ಳಿ ಮಠದ ಸ್ವಾಮಿಗಳ ಭವಿಷ್ಯವಾಣಿ ರಾಜ್ಯದ ಮಾಧ್ಯಮಗಳಲ್ಲಿ ಹಲವಾರು ವರ್ಷಗಳಿಂದ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಕಳೆದ 40/50 ವರ್ಷಗಳಿಂದ ಅವರ ಭವಿಷ್ಯ ವಾಣಿ ಗಮನಿಸಿದಾಗ ಒಂದಷ್ಟು ನಿಜವಾಗಿರುವುದು ಸಹ ವಾಸ್ತವ. ಅದರಲ್ಲೂ ಪ್ರಾಕೃತಿಕ, ರಾಜಕೀಯ ಮತ್ತು ಕೆಲವು ದುರಂತ ಘಟನೆಗಳ ಬಗ್ಗೆ ಅವರು ನುಡಿದ ಭವಿಷ್ಯಗಳು ಸಾಮಾನ್ಯವಾಗಿ ನಿಜವಾಗುತ್ತದೆ….. ಹಾಗಾದರೆ ಸ್ವಾಮೀಜಿಗಳ ಭವಿಷ್ಯ ನಿಜವೇ, ಅವರಿಗೆ ಆ ಶಕ್ತಿ ಇದೆಯೇ ಅಥವಾ ಅದೊಂದು ಅನುಭವದ ಮಾತುಗಳೇ, ಆಳ ಅಧ್ಯಯನದ ಚಿಂತನೆಯೇ,…

Read More

ವೃತ್ತಿ ನಿರತರ ವೃತ್ತಿ ಧರ್ಮ……….

ವಿಜಯ ದರ್ಪಣ ನ್ಯೂಸ್ ವೃತ್ತಿ ನಿರತರ ವೃತ್ತಿ ಧರ್ಮ………. ಪತ್ರಕರ್ತರು ************ ಕೇವಲ ನಿರೂಪಕರಲ್ಲ – ಮನರಂಜನೆ ನೀಡುವವರಲ್ಲ – ಜನರನ್ನು ಆಕರ್ಷಿಸುವವರಲ್ಲ – ವ್ಯಾಪಾರಿಗಳಲ್ಲ – ಜನಪ್ರಿಯತೆಯ ಹಿಂದೆ ಹೋಗುವವರಲ್ಲ – ಜನರನ್ನು ಮೆಚ್ಚಿಸುವವರು ಮಾತ್ರವಲ್ಲ……. ಜೊತೆಗೆ ಮುಖ್ಯವಾಗಿ ವಿವೇಚನೆಯಿಂದ ಪರಿಶೀಲಿಸಿ ಎಷ್ಟೇ ಕಷ್ಟವಾದರೂ ಸತ್ಯವನ್ನು ಧೈರ್ಯವಾಗಿ ಹೇಳುವವರು. ಪೋಲೀಸರು ************** ಕೇವಲ ಭಯ ಪಡಿಸುವವರಲ್ಲ – ಹೊಡೆಯುವವರಲ್ಲ – ಕೊಲ್ಲುವವರಲ್ಲ – ಬಂಧಿಸುವವರಲ್ಲ – ನಿಯಂತ್ರಿಸಿವವರಲ್ಲ – ಎಚ್ಚರಿಸುವವರಲ್ಲ – ರಕ್ಷಿಸುವವರು ಮಾತ್ರವಲ್ಲ….. ಜೊತೆಗೆ…

Read More

ಪ್ರಶ್ನಿಸುವುದು ಅರಿವಿನ ಹೆಬ್ಬಾಗಿಲಾಗಬೇಕೆ ಹೊರತು ಅಹಂಕಾರದ ತೋರು ಬೆರಳಾಗಬಾರದು……

ವಿಜಯ ದರ್ಪಣ ನ್ಯೂಸ್ ಪ್ರಶ್ನಿಸುವುದು ಅರಿವಿನ ಹೆಬ್ಬಾಗಿಲಾಗಬೇಕೆ ಹೊರತು ಅಹಂಕಾರದ ತೋರು ಬೆರಳಾಗಬಾರದು…… ” ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವಿದು ಕಲೆಯ ಬಲೆಯೊ “ ” ಕೈಮುಗಿದು ಒಳಗೆ ಬಾ ಯಾತ್ರಿಕನೆ ಇದು ಸಸ್ಯ ಕಾಶಿ “ ” ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ “…. ಕುವೆಂಪು ಅವರು ವಿವಿಧ ಸಂದರ್ಭದಲ್ಲಿ ಹೇಳಿರುವ ಅಥವಾ ಬರೆದಿರುವ ಮಾತುಗಳನ್ನು ವಿವಿಧ ರೀತಿಯಲ್ಲಿ ವಿವಿಧ ಸ್ಥಳಗಳಲ್ಲಿ ಈ ರೀತಿಯಾಗಿ ಉಪಯೋಗಿಸಿಕೊಳ್ಳಲಾಗಿದೆ. ಇದೀಗ ಇದರದೇ ಒಂದು ಭಾವದಲ್ಲಿ…

Read More

ಅಭಿವೃದ್ಧಿಯ ಪಥದಲ್ಲಿ ಭಾರತ….

ವಿಜಯ ದರ್ಪಣ ನ್ಯೂಸ್ ಅಭಿವೃದ್ಧಿಯ ಪಥದಲ್ಲಿ ಭಾರತ…. ಇದನ್ನು ವಿಶ್ವದ ಮೂರು ಬಲಿಷ್ಠ ಆರ್ಥಿಕತೆಯ ಹೊಂದಿರುವ ದೇಶಗಳ ಒಟ್ಟು ಪರಿಸ್ಥಿತಿಯನ್ನು ಅವಲೋಕಿಸಿದಾಗ ಯಾವ ರೀತಿ ಅಂದಾಜು ಮಾಡಬಹುದು ಎಂಬ ಒಂದು ಸರಳ ವಿಶ್ಲೇಷಣೆ….. ವಿಶ್ವದ ಅತಿ ದೊಡ್ಡ ಮತ್ತು ಶ್ರೀಮಂತ ಹಣಕಾಸು ವ್ಯವಸ್ಥೆ ಹೊಂದಿರುವ ಅಮೆರಿಕಾದ ಒಟ್ಟು ಆರ್ಥಿಕತೆಯ ಗಾತ್ರ 27 ಟ್ರಿಲಿಯನ್, ಎರಡನೇ ಸ್ಥಾನದಲ್ಲಿರುವ ಚೀನಾದ ಆರ್ಥಿಕತೆ 17 ಟ್ರಿಲಿಯನ್, ಮೂರನೆಯ ಸ್ಥಾನದಲ್ಲಿ ಜರ್ಮನಿ ಹಾಗು ನಾಲ್ಕನೆಯ ಸ್ಥಾನದಲ್ಲಿ ಜಪಾನ್ ಮತ್ತು ಐದನೆಯ ಸ್ಥಾನದಲ್ಲಿರುವ ಭಾರತದ…

Read More

*ಯಾ ಅಲ್ಲಾ ಇಲಾ ಇಲಾ ಇಲ್ಲುಲ್ಲಾ…* *ಬಿಜಾಪುರದ ಬೆಲ್ಲ*

ವಿಜಯ ದರ್ಪಣ ನ್ಯೂಸ್ *ಯಾ ಅಲ್ಲಾ ಇಲಾ ಇಲಾ ಇಲ್ಲುಲ್ಲಾ…* *ಬಿಜಾಪುರದ ಬೆಲ್ಲ* ಬಿಳಿ ಜುಬ್ಬಾ ಬಿಳಿ ಪೈಜಾಮ ಬಲಗೈಯಲ್ಲಿ ನವಿಲಿನ ಪುಕ್ಕಗಳ ಪೊರಕೆ, ಎಡಗೈಯಲ್ಲಿ ಹೊಗೆಯಾಡುತ್ತಿರುವ ಧೂಪದ ಬಟ್ಟಲು ಹಿಡಿದುಕೊಂಡು ಬಂದು ಅಲ್ಲಾನ ಕಲ್ಮಾ ಹೇಳಿಕೊಂಡು ನಿಂತರೆ ಪ್ರತಿ ಅಂಗಡಿಯವರೂ ಆತನಿಗೆ ಐದು, ಹತ್ತು, ಐವತ್ತು ಅಥವಾ ತಮ್ಮ ಶಕ್ತ್ಯಾನುಸಾರ  ಕೊಟ್ಟೆ ಮುಂದೆ ಸಾಗಿಸುತ್ತಾರೆ. ಕೊಡದಿದ್ದರೆ ಆತ ಬಿಡಬೇಕಲ್ಲಾ ತನ್ನಲ್ಲಿರುವ ನವಿಲಿನ ಪುಕ್ಕಗಳ ಪೊರಕೆಯಿಂದ ಇಡೀ ಅಂಗಡಿಗೆ ಹೊಗೆ ಹಾಕಿ ಪೊರಕೆಯಿಂದ ಅಂಗಡಿಯವನ ತಲೆಗೆ ಮೊಟಕುತ್ತಾನೆ….

Read More