ಕನ್ನಡ ಚಿತ್ರರಂಗ ದುಸ್ಥಿತಿಯಲ್ಲಿ…….

ವಿಜಯ ದರ್ಪಣ ನ್ಯೂಸ್… ಕನ್ನಡ ಚಿತ್ರರಂಗ ದುಸ್ಥಿತಿಯಲ್ಲಿ……. ಕೆಲವೇ ಕೆಲವು ನಟನಟಿಯರು, ನಿರ್ಮಾಪಕರು, ಪ್ರದರ್ಶಕರು ಮಾತ್ರವೇ ದೊಡ್ಡ ಮಟ್ಟದ ಯಶಸ್ಸು ಕಂಡು ಹಣ ಮಾಡುತ್ತಿದ್ದಾರೆ. ಬಹುತೇಕ ಶೇಕಡಾ 90% ಕ್ಕಿಂತ ಹೆಚ್ಚು ಆ ಕ್ಷೇತ್ರದ ಅವಲಂಬಿತರು ನಷ್ಟದಲ್ಲಿದ್ದಾರೆ ಅಥವಾ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಚಿತ್ರರಂಗ ಅವಸಾನದ ಅಂಚಿಗೆ ಬಂದು ತಲುಪುತ್ತದೆ. ಆದ್ದರಿಂದ ಏನಾದರೂ ಕ್ರಮ ಕೈಗೊಳ್ಳಲೇಬೇಕು….. ಮುಖ್ಯವಾಗಿ ಪ್ರಖ್ಯಾತ ನಟರು ಹೆಚ್ಚು ಹೆಚ್ಚು ಸಿನಿಮಾ ಮಾಡಬೇಕು. ಏಕೆಂದರೆ ಅವರಿಂದ ಒಂದಷ್ಟು ಪ್ರೇಕ್ಷಕರು ಚಿತ್ರಮಂದಿರಗಳತ್ತ…

Read More

“ಟಿಕೆಟ್ ಟಿಕೆಟ್ ಬ್ಲಾಕ್ ಟಿಕೆಟ್* ”

ವಿಜಯ ದರ್ಪಣ ನ್ಯೂಸ್… *“ಟಿಕೆಟ್ ಟಿಕೆಟ್ ಬ್ಲಾಕ್ ಟಿಕೆಟ್* ” “ಟಿಕೆಟ್… ಟಿಕೆಟ್…ಟಿಕೆಟ್ ಹತ್ತರೂಪಾಯ್ದು ನೂರು, ಇಪ್ಪತ್ ರೂಪಾಯ್ದು ಇನ್ನೂರು- ಪಿಚ್ಚರ್ ಶುರುವಾಗ್ತಾ ಇದೆ, ಬೇಗ ಹೋಗಿ.. ಬೇಗ ಹೋಗಿ….ಯಾರಿಗ್ ಟಿಕೆಟ್, ಯಾರಿಗ್ ಟಿಕೆಟ್” ಇದು ೮೦-೯೦ರ ದಶಕದಲ್ಲಿ ಅಣ್ಣಾವ್ರ ಸಿನಿಮಾಗಳು ರಿಲೀಸ್ ಆದ ಟಾಕೀಸ್‌ಗಳ ಗೇಟ್ ಬಳಿ ಕೇಳಿಸುತ್ತಿದ್ದ, ಕಾಣಿಸುತ್ತಿದ್ದ ದೃಶ್ಯಗಳು. ಎಲ್ಲಿ ಹೋದವು ಆ ದಿನಗಳು. ಈಗ ಅಣ್ಣಾವ್ರೂ ಇಲ್ಲ… ಅಣ್ಣಾವ್ರ ಪಿಕ್ಚರ್ ರಿಲೀಸ್ ಆಗ್ತಿದ್ದ ಟಾಕೀಸ್‌ಗಳೂ ಇಲ್ಲ. ಎಲ್ಲಾ ಮಾಯ. ಅಣ್ಣಾವ್ರ ಸಿನಿಮಾ…

Read More