10ರಂದು ಅಬ್ಬಿಗೇರಿ ದಂಪತಿಯ 15 ಕೃತಿ ಲೋಕಾರ್ಪಣೆ

ವಿಜಯ ದರ್ಪಣ ನ್ಯೂಸ್  ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘ ಬೆಳಗಾವಿ ಹಾಗೂ ಲೋಕವಿದ್ಯಾ ಪ್ರಕಾಶನ ಸಂಕೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ಉಪನ್ಯಾಸಕಿ, ಲೇಖಕಿ ಜಯಶ್ರೀ ಮತ್ತು ಜಯಪ್ರಕಾಶ ಅಬ್ಬಿಗೇರಿ ದಂಪತಿಗಳ 15 ಕೃತಿಗಳ ಲೋಕಾರ್ಪಣೆ ಸಮಾರಂಭ ಡಿಸೆಂಬರ್ 10ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿದೆ. ಉಪನ್ಯಾಸಕಿ, ಚಿಂತಕಿ, ಅಂಕಣಕಾರ್ತಿ, ಲೇಖಕಿ ಜಯಶ್ರೀ ಅಬ್ಬಿಗೇರಿ ಅವರ ನಿಮ್ಮನ್ನು ನೀವು ಯಶಸ್ವಿ ವ್ಯಕ್ತಿ ಎಂದು ಭಾವಿಸಿ, ಮೆಲ್ಲ ಮೆಲ್ಲ ಈ ಪ್ರೀತಿ ಮೆಲ್ಲುವಾ, ಜೀವನದಿ,…

Read More

ಮನಸ್ಸು ಮನಸ್ಸುಗಳನ್ನು ಹತ್ತಿರ ತರುವ ಸಾಧನ ಜನಪದ

ವಿಜಯ ದರ್ಪಣ ನ್ಯೂಸ್ ಮೈಸೂರು: ಜಾನಪದ ಎಂಬುದು ತರತಮ ಭಾವಗಳನ್ನು ತೊಡೆದುಹಾಕುವ ಸಮಸಮಾಜ ನಿರ್ಮಾಣದ ರಹದಾರಿ. ಮನಸ್ಸು ಮನಸ್ಸುಗಳನ್ನು ಹತ್ತಿರ ತರುವ ಸಾಧನ ಜಾನಪದ. ಜನಪದರ ಎಲ್ಲ ಅಳಲುಗಳನ್ನು ವಿವಿಧ ಬಗೆಯ ಸಾಹಿತ್ಯಕ ಮತ್ತು ಪ್ರದರ್ಶಕ ನೆಲೆಯಲ್ಲಿ ತೆರೆದಿಡುವ ಕೆಲಸ ಮಾಡುತ್ತದೆ. ಧರ್ಮ, ಜಾತಿ, ಲಿಂಗತಾರತಮ್ಯಗಳನ್ನು ಅಳಿಸಿಹಾಕುವ ದಿವ್ಯೌಷಧಿ ಎಂದು ಸಂಸ್ಕೃತಿ ಚಿಂತಕ, ಜಾನಪದ ವಿದ್ವಾಂಸ ಹಿ.ಶಿ. ರಾಮಚಂದ್ರೇಗೌಡ ನುಡಿದರು. ಅವರು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಜಾನಪದ ವಿಭಾಗ ಮಹಾರಾಜ ಕಾಲೇಜು, ಇಫ್ರೋ ಜಾನಪದ…

Read More

ಜನಪದ-ಜಾನಪದ, ಜಾನಪದ ಅಧ್ಯಯನ ಮತ್ತು ಕ್ಷೇತ್ರಕಾರ್ಯ ಕೃತಿ ಬಿಡುಗಡೆ

ವಿಜಯ ದರ್ಪಣ ನ್ಯೂಸ್  ಮೈಸೂರು ನವೆಂಬರ್ 28:ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಇಫ್ರೋ ಜಾನಪದ ಮಹಾವಿದ್ಯಾಲಯ ಮುದ್ದುಶ್ರೀ ದಿಬ್ಬ, ಕೆರೆಮೇಗಳದೊಡ್ಡಿ ಹಾಗೂ ಜಾನಪದ ವಿಭಾಗ ಮಹಾರಾಜ ಕಾಲೇಜು ಸಂಯುಕ್ತವಾಗಿ ಬೆಂಗಳೂರಿನ  ಪ್ರಗತಿ ಗ್ರಾಫಿಕ್ಸ್ ಪ್ರಕಟಿಸಿರುವ ಪ್ರೊ. ವ.ನಂ. ಶಿವರಾಮು ಅವರ `ಜನಪದ-ಜಾನಪದ, ಜಾನಪದ ಅಧ್ಯಯನ ಮತ್ತು ಕ್ಷೇತ್ರಕಾರ್ಯ’ ಕೃತಿ ಬಿಡುಗಡೆ ಕಾರ್ಯಕ್ರಮವನ್ನು 29ನೇ ನವೆಂಬರ್ 2023ರ ಬುಧವಾರ ಹಮ್ಮಿಕೊಂಡಿದೆ. ಕಾರ್ಯಕ್ರಮವು ಮೈಸೂರಿನ ಮಹಾರಾಜ ಕಾಲೇಜು ಜ್ಯೂನಿಯರ್ ಬಿ.ಎ. ಹಾಲ್‌ನಲ್ಲಿ ನಡೆಯುವುದು. ಸಂಸ್ಕೃತಿ ಚಿಂತಕರು, ವಿಶ್ರಾಂತ ಪ್ರಾಧ್ಯಾಪಕರು…

Read More

ಸಾಹಿತ್ಯ ಚೌಕಟ್ಟುಗಳನ್ನು ಮೀರಿ ಬೆಳೆಯುತ್ತಿದೆ :ಸಾಹಿತಿ ನಾಟಕಕಾರ ಡಾ.ನಾ.ದಾಮೋದರಶೆಟ್ಟಿ

ವಿಜಯ ದರ್ಪಣ ನ್ಯೂಸ್ ಬೆಂಗಳೂರು ನವೆಂಬರ್ 20:ಸಾಹಿತ್ಯ ಮನುಷ್ಯಕೇಂದ್ರಿತ ನೆಲೆಯಲ್ಲಿ ತನ್ನನ್ನು ತಾನು ಅರಳಿಸಿಕೊಳ್ಳುವ ಸಾಧನ. ಅದು ಪೂರ್ವನಿರ್ಧರಿತ ಮಾದರಿಯಲ್ಲಿಯೇ ಇರಬೇಕೆಂಬ ಕಟ್ಟುಪಾಡುಗಳಿಲ್ಲ. ಬದಲಾವಣೆ  ಜಗದ ನಿಯಮ ಎನ್ನುವಂತೆ ಈ ಸೂತ್ರ ಕಥಾರಚನೆಗೂ ಅನ್ವಯಿಸುತ್ತದೆ. ಹಾಗಾಗಿ ಕತೆಗೊಂದು ಆರಂಭ, ಮಧ್ಯದಲ್ಲಿ ಹೀಗೇ ಇರಬೇಕೆಂಬ ನಿಯಮ ಅಂತ್ಯ   ಇಂತದ್ದೇ ನೆಲೆಯಲ್ಲಿ ಆಗಬೇಕೆಂಬ ಚೌಕಟ್ಟುಗಳನ್ನು ಮೀರಿ ಬೆಳೆಯುತ್ತಿದೆ ಎಂದು ಹಿರಿಯ ಸಾಹಿತಿ ನಾಟಕಕಾರ ಡಾ.ನಾ. ದಾಮೋದರಶೆಟ್ಟಿ ಅಭಿಪ್ರಾಯಪಟ್ಟರು. ಕೃಷ್ಣಾಪುರದೊಡ್ಡಿಯ ಕೆ ಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಪ್ರಗತಿ ಗ್ರಾಫಿಕ್ಸ್ ಹಾಗೂ…

Read More

✨ ಓ ದೇವರೆ ✨

ವಿಜಯ ದರ್ಪಣ ನ್ಯೂಸ್ ✨ ಓ ದೇವರೆ ✨ ಕನಸುಗಳ ಕೈಫಿಯತ್ತನ್ನೇ ಕವಿತೆಯಾಗಿಸಿ ಕೈಗಿಡುತ್ತೇನೆ ನಿನಗದು ಒಪ್ಪಿಗೆಯಾ ಹೇಳು ಕಾಫಿರನು ಕಯಾಮತ್ತಲಿ ಬರೆದ ರುಬಾಯತ್ತಿಗೆ ನೀನು ಕರ್ತನೆಂಬಹಂಕಾರ ಕಳೆದು ಕಾರ್ಯ-ಕಾರಣಗಳನು ಬಿಟ್ಟು ಕೇಳುವೆನೆಂಬ ವಾಗ್ದಾನವಿತ್ತರೆ ಮಾತ್ರ ನಿನ್ನೆದುರು ನಿಂತು ನನ್ನದೊಂದು ಚಿಕ್ಕ ಕವಿತೆ ಓದುತ್ತೇನೆ ***** ಗೌರವವೂ ಬೇಕಿಲ್ಲ ಧನವನಂತೂ ಮೊದಲೇ ಕೇಳುವುದಿಲ್ಲ ಹಾಗಾಗಿ ನಿನಗೆ ಚಿಂತೆ ಬೇಕಿಲ್ಲ ಪ್ರಭುವೇ ಕವಿಯ ಬಗೆಗಿನ ನಿನ್ನ ನಿಲುವೇನೆಂಬುದನು ಶುಭ್ರ ನಿಲುವಂಗಿಯಲಿರುವ ನೀನು ಹೇಳದಿದ್ದರೂ ಸರಿಯೆ ನಿನ್ನ ಸಂಗಮರಮರಿನ ದರಬಾರಿನಲ್ಲಿ…

Read More

ಪ್ರೇರಕ ಪಟ್ಟಿಗಳು ಜಾಗತಿಕ ಕವನ ಚಾಂಪಿಯನ್‌ಗಳನ್ನು ಪ್ರಕಟಿಸುತ್ತವೆ

ವಿಜಯ ದರ್ಪಣ ನ್ಯೂಸ್ ಬೆಂಗಳೂರು   ವಿಶ್ವದ ಅತ್ಯಂತ ಕ್ರಿಯಾಶೀಲ ಬರಹಗಾರರ ವೇದಿಕೆಯಾದ ಪ್ರೇರಣಾ ಪಟ್ಟಿಗಳು ನಿನ್ನೆ ಸಂಜೆ ನಡೆದ ‘ಬಿಎ ಸ್ಟಾರ್ ಕವನ ಸ್ಪರ್ಧೆ’ಯ ವಿಜೇತರನ್ನು ಪ್ರಕಟಿಸಿದೆ. ಈ ಸಂದರ್ಭದಲ್ಲಿ ಕೇರಳದ ಡಾ.ಕೆ.ಸಚ್ಚಿದಾನಂದನ್ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ರೂಪಾ ಪಬ್ಲಿಕೇಷನ್ಸ್ ಮ್ಯಾನೇಜಿಂಗ್ ಪಾರ್ಟನರ್ ರಾಜು ಬರ್ಮನ್ ಮುಖ್ಯ ಅತಿಥಿಗಳಾಗಿದ್ದರು. ಸ್ಪರ್ಧೆಯಲ್ಲಿ 100ಕ್ಕೂ ಹೆಚ್ಚು ದೇಶಗಳ ಅನೇಕರು ಭಾಗವಹಿಸಿದ್ದರು ಎಂದು ಪ್ರೇರಣಾ ಪಟ್ಟಿಗಳ ಸಂಸ್ಥಾಪಕ ಹಾಗೂ ಅಧ್ಯಕ್ಷ ಶಿಜು ಎಚ್ ಪಲ್ಲಿತಜೆತ್ ತಿಳಿಸಿದ್ದಾರೆ. ಈ ಜನಾಂಗ ಸಾಹಿತ್ಯದ…

Read More

ಗೆಳೆಯನೊಬ್ಬನ ಹೊತ್ತಿಗೆಗೆ ಮುನ್ನುಡಿ ಬರೆಯುವ ಹೊತ್ತಿಗೆ….!!!

ವಿಜಯ ದರ್ಪಣ ನ್ಯೂಸ್. ಗೆಳೆಯನೊಬ್ಬನ ಹೊತ್ತಿಗೆಗೆ ಮುನ್ನುಡಿ ಬರೆಯುವ ಹೊತ್ತಿಗೆ….!!! ಜಗತ್ತಿಗಿಂತಲೂ ಹಳೆಯದಾದ ಒಲವಿನ ವ್ಯಾಖ್ಯಾನಕ್ಕೆ ಸೃಜನಶೀಲ ಕಥೆಯ ಮೂಲಕ ಹೊಚ್ಚ ಹೊಸ ಆಖ್ಯಾನ ಬರೆದ ನನ್ನ ಭಾವಬಿಂಬದಂತಿರುವ ಆತ್ಮೀಯ ಗೆಳೆಯ, ಅಕ್ಷರಬಂಧು ಶ್ರೀರಾಜ್ ಆಚಾರ್ಯನಿಗೆ ನನ್ನ ಅನಂತ ಅಭಿನಂದನೆಗಳು. ಅಭಿವ್ಯಕ್ತಿಯ ಆಶಯಕ್ಕೆ ಅನುಗುಣವಾಗಿ ಸೃಷ್ಟಿಶೀಲ ಬರಹಗಾರ ಮತ್ತು ಒಬ್ಬ ಸಾಧಾರಣ ಓದುಗನ ನಡುವೆ ಏರ್ಪಟ್ಟ ಭಾವಸಂವೇದನೆಯ ಪ್ರಸ್ತಾವನೆ ಎಂದಷ್ಟೇ ಇದನ್ನು ಭಾವಿಸಬೇಕೆಂಬ ಅಫಿಡವಿಟ್ಟನ್ನು ಮುಂದಿಟ್ಟೇ ಮುಂದುವರೆಯುತ್ತೇನೆ. ಕಥೆ, ಬರಿಯ ಲೋಕಾನುಭವದ ಸಂಕಥನವಲ್ಲ, ಕಲ್ಪನಾ ವಿವರಣೆ ಮಾತ್ರವೂ…

Read More

ಅಧೋಮುಖವಾಗಿ ಇಳಿಕೆ ಕಾಣುತ್ತಿರುವ ಪುಸ್ತಕ ಸಂಸ್ಕೃತಿಗೆ ಮರುಜೀವ ನೀಡಬೇಕು: ಡಾ.ಸತೀಶ್ ಕುಮಾರ್ ಎಸ್ ಹೊಸಮುನಿ

ವಿಜಯ ದರ್ಪಣ ನ್ಯೂಸ್ ….                                     ಶಿಕ್ಷಕಿ ಉಮಾ ಕಳಸಾಪುರ ಸಂಪಾದಿಸಿರುವ “ಹಾರಿದೊಡೆ ಸುಳಿದಾವು,” ಕೃತಿ ಲೋಕಾರ್ಪಣೆ . ಮೊಬೈಲ್ ಎಂಬ ಮಾಯಾಪೆಟ್ಟಿಗೆ ಅಲ್ಪ ಸ್ವಲ್ಪ ಓದುಗರನ್ನೂ ಕಸಿದುಕೊಳ್ಳುತ್ತಿದೆ. ಓದುವವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಅಧೋಮುಖವಾಗಿ ಇಳಿಕೆ ಕಾಣುತ್ತಿರುವ ಪುಸ್ತಕ ಸಂಸ್ಕೃತಿಗೆ ಮರುಜೀವ ನೀಡಬೇಕಾದ ಅವಶ್ಯಕತೆಯಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ…

Read More