ಸ್ಥಿರತೆಯ ಬೀಜ ಬಿತ್ತಿ ಗೆಲುವಿನ ಹೂನಗೆ ಚೆಲ್ಲಿ….

ವಿಜಯ ದರ್ಪಣ ನ್ಯೂಸ್.. ಸ್ಥಿರತೆಯ ಬೀಜ ಬಿತ್ತಿ ಗೆಲುವಿನ ಹೂನಗೆ ಚೆಲ್ಲ… ಜಯ್ ನುಡಿ. ಜಯಶ್ರೀ.ಜೆ. ಅಬ್ಬಿಗೇರಿ,                      ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೊ.೯೪೪೯೨೩೪೧೪೨ ಜೀವನವೆನ್ನುವುದು ಏರಿಳಿತಗಳಿಂದ ಕೂಡಿದೆ. ಅದು ಹೀಗೆ ಇರುತ್ತದೆ ಹೀಗೇ ಸಾಗುತ್ತದೆಂದು ಖಚಿತವಾಗಿ ಹೇಳಲು ಆಗುವುದಿಲ್ಲ. ಹೀಗಿದ್ದಾಗ್ಯೂ ಕೆಲವರು ಮಾತ್ರ ಏರಿಳಿತಗಳನ್ನು ಲೆಕ್ಕಿಸದೇ ತಾವು ಅಂದುಕೊಂಡಂತೆ ಗೆಲುವನ್ನು ದಾಖಲಿಸಿಯೇ ಬಿಡುತ್ತಾರೆ. ಒಮ್ಮೆಲೇ ಭರ‍್ರನೇ ಬೀಸುವ ಬಿರುಗಾಳಿಯಾಗಲಿ, ಮನಸ್ಸಿಗೆ ಮುದನೀಡುವ ತಂಗಾಳಿಯಾಗಲಿ…

Read More

ಶ್ರೀರಾಮ…….

ವಿಜಯ ದರ್ಪಣ ನ್ಯೂಸ್ ಮಹಾತ್ಮ ಗಾಂಧಿಯವರ ಶ್ರೀರಾಮ ಮತ್ತು ರಾಮರಾಜ್ಯ, ಬಾಬಾ ಸಾಹೇಬರ ಶ್ರೀರಾಮ ಮತ್ತು ಭೀಮ ರಾಜ್ಯ, ವಾಲ್ಮೀಕಿಯವರ ರಾಮಾಯಣದ ಶ್ರೀರಾಮ, ಸ್ವಾಮಿ ವಿವೇಕಾನಂದರ ಭಾರತದ ಸಾಂಸ್ಕೃತಿಕ ಶ್ರೀರಾಮ,ದ್ರಾವಿಡ ಚಳವಳಿಯ ಪೆರಿಯಾರ್ ರಾಮಸ್ವಾಮಿಯವರ ಪೌರಾಣಿಕ ಶ್ರೀರಾಮ, ರಾಜಕೀಯ ಪಕ್ಷಗಳ‌ ಶ್ರೀರಾಮ, ಮುಸ್ಲಿಮರ ಶ್ರೀರಾಮ, ( ಅಯೋಧ್ಯೆ ಬಾಬರಿ ಮಸೀದಿ ಧ್ವಂಸದ ನಂತರ ಅವರಲ್ಲಿ ರಾಮರ ಬಗೆಗಿನ ಅಭಿಪ್ರಾಯ ) ಅಯೋಧ್ಯೆಯ ಈಗಿನ ಶ್ರೀರಾಮ, ಜನಸಾಮಾನ್ಯರ ಮನಸ್ಸಿನ ಶ್ರೀರಾಮ….. ಈ ಶ್ರೀರಾಮ ಐತಿಹಾಸಿಕ ಪುರುಷರೇ ಅಥವಾ ಪೌರಾಣಿಕ…

Read More

ಹೊಸ ವರ್ಷದಲ್ಲಿ ಜ್ಞಾನವನ್ನು ಹುಡುಕುತ್ತಾ………..

ವಿಜಯ ದರ್ಪಣ ನ್ಯೂಸ್ ಹೊಸ ವರ್ಷದಲ್ಲಿ ಜ್ಞಾನವನ್ನು ಹುಡುಕುತ್ತಾ……….. ಬದಲಾವಣೆಯ ಬದುಕಿನೆಡೆಗೆ ಹೊಸ ಮೆಟ್ಟಿಲು ಹತ್ತಲು ಹೊಸ ಸಂಕಲ್ಪದೊಡನೆ ಮುನ್ನಡೆಯಲು ಈ ದಿನದಲ್ಲಿ ಒಂದು ಹೆಜ್ಜೆ ಇಡುತ್ತಾ……. ತೃಪ್ತಿಯೇ ನಿತ್ಯ ಹಬ್ಬ….. ದೀಪದಿಂದ ದೀಪವ ಹಚ್ಚಬೇಕು ಮಾನವ………. ಸೂರ್ಯನ ಸುತ್ತಲೂ ಭೂಮಿ ಸುತ್ತುವ 365 ದಿನ ಮತ್ತು ತನ್ನ ಕಕ್ಷೆಯಲ್ಲಿ ತಾನೇ ಸುತ್ತಲು ತೆಗೆದುಕೊಳ್ಳುವ 24 ಗಂಟೆಗಳಲ್ಲಿ ನಮ್ಮ ಮೇಲೆ ಆಗುವ ನೆರಳು ಬೆಳಕಿನ ಆಟವನ್ನು ಒಂದು ವರ್ಷ ಮತ್ತು ಒಂದು ದಿನ ಎಂದು ಅನುಕ್ರಮವಾಗಿ ಗುರುತಿಸಲಾಗುತ್ತದೆ……….

Read More

ಭತ್ತ ಬೆಳೆಯುವ ರೈತ ಆತ್ಮಹತ್ಯೆಯತ್ತ, ಅಕ್ಕಿ ಮಾರುವ ವ್ಯಾಪಾರಿ ಅರಮನೆಯತ್ತಾ……

ವಿಜಯ ದರ್ಪಣ ನ್ಯೂಸ್ ವೈಕುಂಠ ಏಕಾದಶಿ ಮತ್ತು ರೈತರ ದಿನದ ಆಯ್ಕೆಯಲ್ಲಿ ಬಹುತೇಕ ಮಹಿಳೆಯರು ಮತ್ತು ಮಾಧ್ಯಮಗಳು ವೈಕುಂಠ ಏಕಾದಶಿಗೆ ಮಹತ್ವ ನೀಡಿದರು. ಆಹಾರ ಮತ್ತು ಭಕ್ತಿಯ ನಡುವೆ ಭಕ್ತಿಯೇ ಪ್ರಧಾನವಾಯಿತು…. ಬೆವರಿನ ಮುಂದೆ ಸ್ನಾನವೇ‌ ಶ್ರೇಷ್ಠವಾಯಿತು……… ನಾವೆಲ್ಲರೂ ನೆನಪಿಡಬೇಕಾದ – ಪ್ರೀತಿಯಿಂದ – ಹೃದಯದಾಳದಿಂದ ಕೃತಜ್ಞತೆ ಸಲ್ಲಿಸಬೇಕಾದ ಅತ್ಯಂತ ಮಹತ್ವದ ದಿನ………. ರಾಷ್ಟ್ರೀಯ ರೈತ ದಿನ ( ಕಿಸಾನ್ ದಿವಸ್ ) ಡಿಸೆಂಬರ್ 23… ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ…

Read More

“ಗುಲಾಮಗಿರಿ ಮನಸ್ಥಿತಿಯಿಂದ ದೇಶಕ್ಕೀಗ ಸ್ವಾತಂತ್ರ್ಯ” ಪ್ರಧಾನಿ ನರೇಂದ್ರ ಮೋದಿ………

ವಿಜಯ ದರ್ಪಣ ನ್ಯೂಸ್  “ಗುಲಾಮಗಿರಿ ಮನಸ್ಥಿತಿಯಿಂದ ದೇಶಕ್ಕೀಗ ಸ್ವಾತಂತ್ರ್ಯ ” ಪ್ರಧಾನಿ ನರೇಂದ್ರ ಮೋದಿ……… ಹೌದು ನಿಜ, ಇಂದಿರಾಗಾಂಧಿ ಆಡಳಿತ ಕಾಲದಲ್ಲಿ ಬಹುತೇಕ ಸಾಮಾಜಿಕ ಮನಸ್ಥಿತಿ ಗುಲಾಮಿತನದಲ್ಲಿಯೇ ಇತ್ತು. ಆಗ ಅನಕ್ಷರಸ್ಥ ಸಂಖ್ಯೆ ಹೆಚ್ಚಾಗಿತ್ತು. ಆಧುನಿಕ ತಂತ್ರಜ್ಞಾನ, ಸಮೂಹ ಸಂಪರ್ಕ ಮಾಧ್ಯಮಗಳು ಅಭಿವೃದ್ಧಿ ಹೊಂದಿರಲಿಲ್ಲ. ಸಾರಿಗೆ, ವಿದ್ಯುತ್, ಊಟ, ವಸತಿಯ ಕೊರತೆ ತುಂಬಾ ಇತ್ತು. ದೌರ್ಜನ್ಯ, ದಬ್ಬಾಳಿಕೆ, ಶೋಷಣೆ ಸಮಾಜದ ಭಾಗವಾಗಿತ್ತು. ಎಷ್ಟೋ ಕೊಲೆ ಅತ್ಯಾಚಾರಗಳನ್ನು ಹೊರಗೆ ಬಾರದಂತೆ ಮುಚ್ಚಿಹಾಕಲಾಗುತ್ತಿತ್ತು. ಚುನಾವಣೆಗಳಲ್ಲಿ ಬಹಳಷ್ಟು ಅಕ್ರಮಗಳು ಆಗುತ್ತಿದ್ದವು. ಇಂದಿರಾಗಾಂಧಿಯವರ…

Read More

ದಾವೂದ್ ಇಬ್ರಾಹಿಂ….. ನೀಚಾತಿನೀಚ ಕ್ರಿಮಿನಲ್ ವ್ಯಕ್ತಿಯನ್ನು ಇನ್ನೊಂದು ದೃಷ್ಟಿಕೋನದಿಂದ ನೋಡುವ ಪ್ರಯತ್ನ……….

ವಿಜಯ ದರ್ಪಣ ನ್ಯೂಸ್ ದಾವೂದ್ ಇಬ್ರಾಹಿಂ….. ನೀಚಾತಿನೀಚ ಕ್ರಿಮಿನಲ್ ವ್ಯಕ್ತಿಯನ್ನು ಇನ್ನೊಂದು ದೃಷ್ಟಿಕೋನದಿಂದ ನೋಡುವ ಪ್ರಯತ್ನ………. ಒಮ್ಮೆ ಕೇಂದ್ರ ಸಚಿವರು ಮತ್ತು ಮಹಾರಾಷ್ಟ್ರದವರೇ ಆದ ನಿತಿನ್ ಗಡ್ಕರಿ ಅವರು ಹೀಗೆ ಹೇಳುತ್ತಾರೆ ” ಸ್ವಾಮಿ ವಿವೇಕಾನಂದ ಮತ್ತು ದಾವೂದ್ ಇಬ್ರಾಹಿಂ ಅವರ ಐಕ್ಯೂ (ಬುದ್ದಿ ಮಟ್ಟದ ಕೋಷ್ಟಕ ) ಒಂದೇ. ಆದರೆ ವಿವೇಕಾನಂದರು ಅದನ್ನು ಒಳ್ಳೆಯದಕ್ಕೆ ಉಪಯೋಗಿಸಿದರು, ದಾವೂದ್ ಕೆಟ್ಟದ್ದಕ್ಕೆ ಉಪಯೋಗಿಸಿದ ” ( ನಂತರ ಈ ಹೋಲಿಕೆ ಕೆಲವರ ಆಕ್ಷೇಪಕ್ಕೆ ಕಾರಣವಾಯಿತು ) ದಂತಚೋರ ವೀರಪ್ಪನ್…

Read More

ಅಂಬೇಡ್ಕರ್ – ಗಾಂಧಿ…., ಶತ್ರುಗಳೇ – ಮಿತ್ರರೇ…. ಉದಾಹರಣೆ ಮತ್ತು ಎಚ್ಚರಿಕೆ……

ವಿಜಯ ದರ್ಪಣ ನ್ಯೂಸ್ ಅಂಬೇಡ್ಕರ್ – ಗಾಂಧಿ…., ಶತ್ರುಗಳೇ – ಮಿತ್ರರೇ…. ಉದಾಹರಣೆ ಮತ್ತು ಎಚ್ಚರಿಕೆ…… ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆ, ಜಾತಿ ಪದ್ದತಿಯ ನಿರ್ಮೂಲನೆಯಾಗಿ ಸಮ ಸಮಾಜ ನಿರ್ಮಾಣವಾಗಬೇಕೆಂಬುದು ಎಷ್ಟು ಮುಖ್ಯವೋ, ಸುಮಾರು ನೂರು ವರ್ಷಗಳ ಹಿಂದೆ ಭಾರತದ ಸ್ವಾತಂತ್ರ್ಯ ಗಳಿಸುವುದು ಸಹ ಅಷ್ಟೇ ಮುಖ್ಯವಾಗಿತ್ತು ಎಂದು ಭಾವಿಸುವವರಿಗೆ ಅಂಬೇಡ್ಕರ್ ಮತ್ತು ಗಾಂಧಿ ಇಬ್ಬರು ಮಹತ್ವದ ವ್ಯಕ್ತಿಗಳಾಗಿ ಕಾಣುತ್ತಾರೆ… ಹಾಗೆಯೇ ಸಂವಿಧಾನಾತ್ಮಕ ಪ್ರಜಾಪ್ರಭುತ್ವವನ್ನು ಉಳಿಸುವ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸುವ ಮನಸ್ಸಿರುವವರಿಗೆ ಗಾಂಧಿ ಮತ್ತು ಅಂಬೇಡ್ಕರ್ ಆದರ್ಶಗಳಾಗಿಯೇ…

Read More

ಭದ್ರತಾ ವೈಫಲ್ಯ ಎಂಬ ಅಂಶಗಳ ಸುತ್ತ…….. ಭಾರತದ ಸಂಸತ್ತಿನಲ್ಲಿ ನಡೆದ ಕಲರ್ ಗ್ಯಾಸ್‌ ಸ್ಪೋಟದ ಪ್ರಹಸನದ ಹಿನ್ನೆಲೆಯಲ್ಲಿ….

ವಿಜಯ ದರ್ಪಣ ನ್ಯೂಸ್  ನವದೆಹಲಿ ಡಿಸೆಂಬರ್  ಭದ್ರತಾ ವೈಫಲ್ಯ ಎಂಬ ಅಂಶಗಳ ಸುತ್ತ…….. ಭಾರತದ ಸಂಸತ್ತಿನಲ್ಲಿ ನಡೆದ ಕಲರ್ ಗ್ಯಾಸ್‌ ಸ್ಪೋಟದ ಪ್ರಹಸನದ ಹಿನ್ನೆಲೆಯಲ್ಲಿ…. ಹಿಂದೆ ಎಷ್ಟೋ ಘಟನೆಗಳು ನಡೆದಿವೆ, ಈಗಲು ಎಷ್ಟೋ ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ, ಮುಂದೆ ಇನ್ನೂ ಭಯಂಕರ ಹತ್ಯೆಗಳು‌ ಸಂಭವಿಸಬಹುದು. ಆಗಲು ಎಲ್ಲರೂ ಹೇಳುವುದು ಭದ್ರತಾ ವೈಫಲ್ಯ…….. ಇದು ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಲ್ಲ. ವಿಶ್ವದ ಬಲಿಷ್ಠ ದೇಶಗಳಲ್ಲಿ ಸಹ ಭದ್ರತಾ ವೈಫಲ್ಯ ಎಂಬ ಕಾರಣ ಸದಾ ಸಿದ್ಧವಾಗಿರುತ್ತದೆ….. ಅಮೆರಿಕದಲ್ಲಿ, ಇಂಗ್ಲೇಂಡಿನಲ್ಲಿ,…

Read More

ಪ್ರೀತಿ ಮತ್ತು ಜಾತಿ… ಸಂಸ್ಕಾರ ಮತ್ತು ಬೆತ್ತಲೆ… ಮಣಿಪುರ ಮತ್ತು ಕರ್ನಾಟಕ…..

ವಿಜಯ ದರ್ಪಣ ನ್ಯೂಸ್ ಎಳೆಯ ಮಕ್ಕಳ ಪ್ರೀತಿಗೆ ಪ್ರತಿಯಾಗಿ ಅವರ ತಾಯಿಯನ್ನು ಬೆತ್ತಲೆಗೊಳಿಸಿ ಊರಿನಲ್ಲಿ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಸಾರ್ವಜನಿಕವಾಗಿ ಥಳಿಸುವುದು, ಅದರಲ್ಲಿ ಕೆಲವು ಮಹಿಳೆಯರು ಸಹ ಭಾಗಿಯಾಗುವುದು ಯಾವ ಸಂಸ್ಕಾರ ಎಂದು ಮನಸ್ಸು ಕಾಡಲಾರಂಭಿಸಿದೆ‌. ಹುಡುಗನ ಜೊತೆ ಇವರ ರಾಕ್ಷಸ ಪ್ರವೃತ್ತಿಗೆ ಹೆದರಿ ಪರಾರಿಯಾದ ಯುವತಿ ಸಹ ಹೆಣ್ಣಲ್ಲವೇ… ದೂರದ ಮಣಿಪುರದ ಘಟನೆಗೆ ಮಿಡಿದ ನಮ್ಮ ಹೃದಯಗಳು‌ ಈಗ ನಮ್ಮ ನೆಲದಲ್ಲಿಯೇ ಆ ರೀತಿಯ ಘಟನೆ ನಡೆದಿರುವಾಗ ನಾವು ಹೇಗೆ ಪ್ರತಿಕ್ರಿಯಿಸುವುದು……… ಇಲ್ಲಿ ಯೋಚಿಸಬೇಕಾದ…

Read More

ಭ್ರಷ್ಟ ಆಚಾರ ಎಂಬ ನಂಜು ದೇಹ – ಮನಸ್ಸು – ಸಮಾಜ – ಸರ್ಕಾರವನ್ನು ಸಂಪೂರ್ಣ ವ್ಯಾಪಿಸುವ ಮುನ್ನ…….

ವಿಜಯ ದರ್ಪಣ ನ್ಯೂಸ್ ಭ್ರಷ್ಟ ಆಚಾರ ಎಂಬ ನಂಜು ದೇಹ – ಮನಸ್ಸು – ಸಮಾಜ – ಸರ್ಕಾರವನ್ನು ಸಂಪೂರ್ಣ ವ್ಯಾಪಿಸುವ ಮುನ್ನ……. ವಿಶ್ವ ಭ್ರಷ್ಟಾಚಾರ ವಿರೋಧಿ ದಿನ ಡಿಸೆಂಬರ್ 9…… 2023 ರ ಘೋಷಣೆ ” ಭ್ರಷ್ಟಾಚಾರದ ವಿರುದ್ಧ ವಿಶ್ವವನ್ನು ಒಗ್ಗೂಡಿಸುವಿಕೆ “ ಇದರ ಆಚರಣೆ ಮತ್ತು ಆತ್ಮಾವಲೋಕನ ಈಗ ಅತ್ಯಂತ ಅವಶ್ಯಕವಾಗಿದೆ. ಕನಿಷ್ಠ ಭ್ರಷ್ಟಾಚಾರ ಮುಕ್ತ ದಿನವನ್ನಾದರೂ ಆಚರಿಸೋಣವೇ….. ಅಂದರೆ ಪ್ರಾರಂಭಿಕ ಹಂತದಲ್ಲಿ ಒಂದು ದಿನ ಯಾವುದೇ ರೀತಿಯ ಭ್ರಷ್ಟಾಚಾರ ಮಾಡದೇ ಕೆಲಸ ನಿರ್ವಹಿಸುವುದು………

Read More