ಪತ್ರಕರ್ತ ಕರಾಟೆ ರಾಜುರವರ ಮಗ ಮತ್ತು ಸೊಸೆ ರಸ್ತೆ ಅಪಘಾತದಲ್ಲಿ ಧಾರುಣ ಸಾವು.

ವಿಜಯ ದರ್ಪಣ ನ್ಯೂಸ್…                            ನಂದಗುಡಿ, ಹೊಸಕೋಟೆ ತಾಲೂಕು. ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತಿದ್ದ ದಂಪತಿ ಮೇಲೆ ಟೆಂಪೋ ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬನಹಳ್ಳಿಯಲ್ಲಿ ನಡೆದಿದೆ. ಮೃತರನ್ನು  ಬನಹಳ್ಳಿಯಲ್ಲಿ ವಾಸವಾಗಿರುವ ವಿಜಯಪುರ ವಾಣಿ ಪತ್ರಿಕೆ ಸಂಪಾದಕ ಎಂ ಕರಾಟೆ ರಾಜು ಅವರ ಮಗ ಆರ್ ಮುರುಗೇಶ್…

Read More