ಈಗ ರಾಜ್ಯದಲ್ಲಿ, ಪಕ್ಷಾಂತರಿಗಳಿಗೆ ಪರ್ವಕಾಲ, ರೈತರಿಗೆ ಬರಗಾಲ, ರಾಜ್ಯಕ್ಕೆ ಕಷ್ಟದ ಕಾಲ, ಸಾಮಾನ್ಯ ಜನರಿಗೆ ಮಾತ್ರ ಚಳಿಗಾಲ……..
ವಿಜಯ ದರ್ಪಣ ನ್ಯೂಸ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ನವೆಂಬರ್ 18 ಈಗ ರಾಜ್ಯದಲ್ಲಿ, ಪಕ್ಷಾಂತರಿಗಳಿಗೆ ಪರ್ವಕಾಲ, ರೈತರಿಗೆ ಬರಗಾಲ, ರಾಜ್ಯಕ್ಕೆ ಕಷ್ಟದ ಕಾಲ, ಸಾಮಾನ್ಯ ಜನರಿಗೆ ಮಾತ್ರ ಚಳಿಗಾಲ…….. ಕರ್ನಾಟಕದ ಚುನಾವಣೆ ನಡೆದು ಮತದಾನವಾಗಿ ಫಲಿತಾಂಶ ಪ್ರಕಟವಾಗಿ ಆಡಳಿತ ವ್ಯವಸ್ಥೆ ಜಾರಿಗೆ ಬಂದು ಸುಮಾರು 6 ತಿಂಗಳು ಕಳೆಯಿತು. ಅಲ್ಲಿಂದ ಇಲ್ಲಿಯವರೆಗೆ ಮೂರು ಪಕ್ಷಗಳ ದೊಡ್ಡ ನಾಯಕರ ಹೇಳಿಕೆಗಳನ್ನು ಕ್ರೋಡೀಕರಿಸಿ ಹೇಳುವುದಾದರೆ, ಅವರ ಮಾತುಗಳಲ್ಲಿ ಶೇಕಡಾ 90% ಕೆಟ್ಟ ರಾಜಕೀಯದ ಅಂಶಗಳೇ ಇರುತ್ತವೆ. ಅವರ ನಡವಳಿಕೆಗಳಲ್ಲಿ ಮಾತ್ರ…